Close Menu
Davangere VijayaDavangere Vijaya
  • ಪ್ರಮುಖ ಸುದ್ದಿ
  • ದಾವಣಗೆರೆ ವಿಶೇಷ
  • ಕ್ರೈಂ ಸುದ್ದಿ
  • ರಾಜಕೀಯ ಸುದ್ದಿ
  • ರೈತಮಿತ್ರ
  • ಅಡಕೆ ಧಾರಣೆ
  • ಚಿನ್ನ, ಬೆಳ್ಳಿ ಧಾರಣೆ
  • Blog

Subscribe to Updates

Get the latest creative news from FooBar about art, design and business.

What's Hot

ಶಿವಮೊಗ್ಗ ಸುಬ್ಬಯ್ಯ ಮೆಡಿಕಲ್ ಕಾಲೇಜ್ ವಿದ್ಯಾರ್ಥಿನಿ ಆತ್ಮಹತ್ಯೆ ?…ಏನು ಕಾರಣ?

2 June 2025

ಜನಮೆಚ್ಚಿದ ಪೊಲೀಸ್ ಗೆ ಕಮೆಂಡೇಶನ್ ಪದಕ

30 May 2025

ನಾಯಿ ಕಾಣೆಯಾದರೆ ಇಲ್ಲಿ ಸುದ್ದಿ ಕೊಡಿ?

28 May 2025
Facebook X (Twitter) Instagram
Facebook X (Twitter) Instagram
Davangere VijayaDavangere Vijaya
  • ಪ್ರಮುಖ ಸುದ್ದಿ
  • ದಾವಣಗೆರೆ ವಿಶೇಷ
  • ಕ್ರೈಂ ಸುದ್ದಿ
  • ರಾಜಕೀಯ ಸುದ್ದಿ
  • ರೈತಮಿತ್ರ
  • ಅಡಕೆ ಧಾರಣೆ
  • ಚಿನ್ನ, ಬೆಳ್ಳಿ ಧಾರಣೆ
  • Blog
Davangere VijayaDavangere Vijaya
Home»ಕ್ರೈಂ ಸುದ್ದಿ»ದಾಖಲೆ ಇಲ್ಲದೆ ಕೊಂಡ್ಯೊಯ್ಯುತ್ತಿದ್ದ ಹಣ,  ಆಭರಣ ವಶ
ಕ್ರೈಂ ಸುದ್ದಿ

ದಾಖಲೆ ಇಲ್ಲದೆ ಕೊಂಡ್ಯೊಯ್ಯುತ್ತಿದ್ದ ಹಣ,  ಆಭರಣ ವಶ

ಬಂಗಾರದ ಆಭರಣಗಳು ಸೇರಿದಂತೆ 1.63.700 ನಗದನ್ನು ವಶಪಡಿಸಿಕೊಂಡ ನ್ಯಾಮತಿ ಪೊಲೀಸರು 
davangerevijaya.comBy davangerevijaya.com30 March 2024No Comments1 Min Read
Facebook WhatsApp Twitter
Share
WhatsApp Facebook Twitter Telegram

ನ್ಯಾಮತಿ: ಲೋಕಸಭೆ ಚುನಾವಣೆ ಅಕ್ರಮ ತಡೆಗಾಗಿ ವಾಹನ ತಪಾಸಣೆ ಸಂದರ್ಭದಲ್ಲಿ ಸೂಕ್ತ ದಾಖಲೆ ಇಲ್ಲದೆ ಕೊಂಡ್ಯೊಯ್ಯುತ್ತಿದ್ದ 56.360ಗ್ರಾಂ(2.70.ಸಾವಿರ ಮೌಲ್ಯದ) ಬಂಗಾರದ ಆಭರಣಗಳು ಸೇರಿದಂತೆ 1.63.700 ನಗದನ್ನು ಶುಕ್ರವಾರ ರಾತ್ರಿ ನ್ಯಾಮತಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಲೋಕಸಭೆ ಚುನಾವಣೆ ಹಿನ್ನಲೆ ಪಟ್ಟಣದ ಪೊಲೀಸ್ ಠಾಣೆ ಮುಂಭಾಗದಲ್ಲಿ ವಾಹನಗಳ ತಪಾಸಣೆ ವೇಳೆ ಪಟ್ಟಣದ ಚಿನ್ನದಂಗಡಿ ಮಾಲಿಕರೊಬ್ಬರಿಗೆ ಸೇರಿದ ವಾಹನ ತಪಾಸಣೆ ನಡೆಸಿದ ವೇಳೆ ಬೆಳಕಿಗೆ ಬಂದಿದೆ. ಸೂಕ್ತ ದಾಖಲೆ ಇಲ್ಲದ ಹಿನ್ನೆಲೆ ಆಭರಣ ಹಾಗೂ ನಗದನ್ನ ವಶಕ್ಕೆ ಪಡೆದು ಹೊನ್ನಾಳಿ ಉಪಖಜಾನೆ ಅಧಿಕಾರಿಗಳ ಸುಪರ್ಧಿಗೆಗೆ ನೀಡಿದ್ದಾರೆ.

ಸಿಕ್ಕ ಆಭರಣ

2ಗ್ರಾಂ ಲಾಕೇಟ್, 10ಗ್ರಾಂ ಚೈನು, 8ಗ್ರಾಂನ 3ಜೊತೆ ಓಲೆ, 3ಗ್ರಾಂ ಬ್ಯಾಕ್ ಚೈನು, 10ಗ್ರಾಂ ಗುಂಡು ಮತ್ತು ಮುಡಿ, 17.17 ಗ್ರಾಂ ಶುದ್ಧ ಬಂಗಾರ 3.75 ಗ್ರಾಂ ಬೇಬಿ ರಿಂಗ್, 2.44 ಗ್ರಾಂ ಪ್ಯಾನ್ಸಿ ಓಲೆ ಒಟ್ಟು 56.360ಗ್ರಾಂ. (ಬಂಗಾರದ ಮೌಲ್ಯ 2.70.000) ವಿವಿಧ ಆಭರಣಗಳಾಗಿವೆ.

BRP inspection Featured Lok Sabha election .... money carried without documents Nyamati Top News ತಪಾಸಣೆ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಹಣ ನ್ಯಾಮತಿ ಲೋಕಸಭೆ ಚುನಾವಣೆ
Share. WhatsApp Facebook Twitter Telegram
davangerevijaya.com
  • Website

Related Posts

ಶಿವಮೊಗ್ಗ ಸುಬ್ಬಯ್ಯ ಮೆಡಿಕಲ್ ಕಾಲೇಜ್ ವಿದ್ಯಾರ್ಥಿನಿ ಆತ್ಮಹತ್ಯೆ ?…ಏನು ಕಾರಣ?

2 June 2025

ಜನಮೆಚ್ಚಿದ ಪೊಲೀಸ್ ಗೆ ಕಮೆಂಡೇಶನ್ ಪದಕ

30 May 2025

DG & IGP ಕಮೆಂಡೇಶನ್ ಡಿಸ್ಕ್ ಪದಕ ಸ್ವೀಕರಿಸಿದ ಎಸ್ಪಿ ಉಮಾಪ್ರಶಾಂತ್ : ಪದಕ ಸಿಕ್ಕಿದ್ದು ಇದಕ್ಕಾಗಿಯೇ?

24 May 2025
Leave A Reply Cancel Reply

Top Posts

ಹೈಕೋರ್ಟ್ ಆದೇಶ ತಪ್ಪು ತಿಳಿಯಲಾಗಿದೆ : ಸಿಪಿಐ ಮಂಜುನಾಥ್  ಅರ್ಜುನ್ ಲಿಂಗಾರೆಡ್ಡಿ

16 February 202412,639 Views

ದಾವಣಗೆರೆ ಸಿಟಿಯಲ್ಲಿ ರೌಡಿ ಶೀಟರ್ ಕಣುಮ ಮರ್ಡರ್

5 May 20259,275 Views

ಭದ್ರಾವತಿಯಲ್ಲಿ ಮೀಟರ್ ಬಡ್ಡಿಗೆ ಬಲಿಯಾಯಿತು ಜೀವ, ಪೊಲೀಸ್ ಇಲಾಖೆಯಲ್ಲಿದ್ದ ಅಣ್ಣನಿಂದ ಧಮಕಿ

2 April 20247,072 Views

ಪೊಲೀಸ್ ಠಾಣೆಗೆ ಕರೆತಂದಿದ್ದ ಆರೋಪಿ ಸಾವು, ಕಡಿಮೆ ಸಂಖ್ಯೆಯಲ್ಲಿದ್ದ ಪೊಲೀಸರು ಬದುಕಿದ್ದೇ ಹೆಚ್ಚು…ಅಷ್ಟಕ್ಕೂ ಘಟನೆ ನಡೆದಿದ್ದೇನೂ?

25 May 20243,580 Views
Stay In Touch
  • Facebook
  • Twitter
  • Pinterest
  • Instagram
  • YouTube
  • Vimeo
Don't Miss
ಕ್ರೈಂ ಸುದ್ದಿ

ಶಿವಮೊಗ್ಗ ಸುಬ್ಬಯ್ಯ ಮೆಡಿಕಲ್ ಕಾಲೇಜ್ ವಿದ್ಯಾರ್ಥಿನಿ ಆತ್ಮಹತ್ಯೆ ?…ಏನು ಕಾರಣ?

By davangerevijaya.com2 June 20250

ಶಿವಮೊಗ್ಗ : ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಆತ್ಮಹತ್ಯೆಯ ಶಂಕೆ ವ್ಯಕ್ತವಾಗಿದೆ. ವಿಷ್ಣುಪ್ರಿಯಾ (22) ಮೃತಪಟ್ಟ…

ಜನಮೆಚ್ಚಿದ ಪೊಲೀಸ್ ಗೆ ಕಮೆಂಡೇಶನ್ ಪದಕ

30 May 2025

ನಾಯಿ ಕಾಣೆಯಾದರೆ ಇಲ್ಲಿ ಸುದ್ದಿ ಕೊಡಿ?

28 May 2025

ಅಧ್ಯಕ್ಷರಾಗಿ ಯುವ ನೇತಾರ ಸಚಿನ್ ನೇಮಕ

28 May 2025
About Us
About Us

Davanagere Vijaya Kannada News Portal

Facebook X (Twitter) Pinterest YouTube WhatsApp
Our Picks

ಶಿವಮೊಗ್ಗ ಸುಬ್ಬಯ್ಯ ಮೆಡಿಕಲ್ ಕಾಲೇಜ್ ವಿದ್ಯಾರ್ಥಿನಿ ಆತ್ಮಹತ್ಯೆ ?…ಏನು ಕಾರಣ?

2 June 2025

ಜನಮೆಚ್ಚಿದ ಪೊಲೀಸ್ ಗೆ ಕಮೆಂಡೇಶನ್ ಪದಕ

30 May 2025

ನಾಯಿ ಕಾಣೆಯಾದರೆ ಇಲ್ಲಿ ಸುದ್ದಿ ಕೊಡಿ?

28 May 2025
Most Popular

ಹೈಕೋರ್ಟ್ ಆದೇಶ ತಪ್ಪು ತಿಳಿಯಲಾಗಿದೆ : ಸಿಪಿಐ ಮಂಜುನಾಥ್  ಅರ್ಜುನ್ ಲಿಂಗಾರೆಡ್ಡಿ

16 February 202412,639 Views

ದಾವಣಗೆರೆ ಸಿಟಿಯಲ್ಲಿ ರೌಡಿ ಶೀಟರ್ ಕಣುಮ ಮರ್ಡರ್

5 May 20259,275 Views

ಭದ್ರಾವತಿಯಲ್ಲಿ ಮೀಟರ್ ಬಡ್ಡಿಗೆ ಬಲಿಯಾಯಿತು ಜೀವ, ಪೊಲೀಸ್ ಇಲಾಖೆಯಲ್ಲಿದ್ದ ಅಣ್ಣನಿಂದ ಧಮಕಿ

2 April 20247,072 Views

Subscribe to Updates

Get the latest creative news from SmartMag about art & design.

Recent Posts
  • ಶಿವಮೊಗ್ಗ ಸುಬ್ಬಯ್ಯ ಮೆಡಿಕಲ್ ಕಾಲೇಜ್ ವಿದ್ಯಾರ್ಥಿನಿ ಆತ್ಮಹತ್ಯೆ ?…ಏನು ಕಾರಣ?
  • ಜನಮೆಚ್ಚಿದ ಪೊಲೀಸ್ ಗೆ ಕಮೆಂಡೇಶನ್ ಪದಕ
  • ನಾಯಿ ಕಾಣೆಯಾದರೆ ಇಲ್ಲಿ ಸುದ್ದಿ ಕೊಡಿ?
  • ಅಧ್ಯಕ್ಷರಾಗಿ ಯುವ ನೇತಾರ ಸಚಿನ್ ನೇಮಕ
  • ವಿಐಎಸ್ಎಲ್ ಗುತ್ತಿಗೆದಾರರ ಸಂಘದ ಚುನಾವಣೆ : ಹೊರಬಿತ್ತು ಫಲಿತಾಂಶ, ಹೇಗಿತ್ತು ಅದರ ಝಲಕ್ ? ಇವರೇ ಆ ಹೊಸ ನಾಯಕ?
Davangere Vijaya
Facebook X (Twitter) Instagram Pinterest
  • ಪ್ರಮುಖ ಸುದ್ದಿ
  • ದಾವಣಗೆರೆ ವಿಶೇಷ
  • ಕ್ರೈಂ ಸುದ್ದಿ
  • ರಾಜಕೀಯ ಸುದ್ದಿ
  • ರೈತಮಿತ್ರ
  • ಅಡಕೆ ಧಾರಣೆ
  • ಚಿನ್ನ, ಬೆಳ್ಳಿ ಧಾರಣೆ
  • Blog
© 2025 Davangere Vijaya. the website designed and maintend by kInsta infotech bangalore

Type above and press Enter to search. Press Esc to cancel.