ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಪೊಲೀಸರಿಗೆ ಇಲ್ಲಿ ರಕ್ಷಣೆ ಇಲ್ಲ : ಮಾಜಿ ಸಚಿವ ರೇಣುಕಾಚಾರ್ಯ2 May 2025
Share WhatsApp Facebook Twitter Telegram *ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ* *, ಅಮೃತ ವಚನ*, *,” ನಮ್ಮ ಸುತ್ತ ಸಾವಿರ ಸಂಬಂಧಗಳುಇರುವುದಕ್ಕಿಂತ,ನಮ್ಮನ್ನುಅರ್ಥಮಾಡಿಕೊಳ್ಳುವ ಒಂದು ಸಂಬಂಧ ಜೊತೆಗಿದ್ದರೆ ಸಾಕು ಜೀವನ ಸುಂದರವಾಗಿರುತ್ತದೆ,”* * ಧರ್ಮೋ ರಕ್ಷತಿ ರಕ್ಷಿತ:* “ *ನೆರಳಿಗಾಗಿ ಗಿಡ ನೆಡಿ = ಶುದ್ಧ ಗಾಳಿಗಾಗಿ ಮರ ರಕ್ಷಿಸಿ*!!!” *ದಿನದ ಪಂಚಾಂಗ* *24,ಜುಲೈ2024 ಬುಧವಾರ* ,*ಸೂರ್ಯೋದಯ:ಬೆಳಿಗ್ಗೆ,06:03am* *ಸೂರ್ಯಸ್ತ:ಸಂಜೆ,06:49pm* *ಚಂದ್ರೋದಯ:09:27pm* *ಚಂದ್ರಅಸ್ತ:08:44am* *ಸಂವತ್ಸರ:- ಶ್ರೀ ಕ್ರೋಧಿ ನಾಮ ಸಂವತ್ಸರೇ* *ಗತಶಾಲಿ:1946* *ಗತಕಲಿ :5125* *ಆಯನ : ದಕ್ಷಿಣಾಯನೇ:* *ಋತು: ಗ್ರೀಷ್ಮಋತು:* *ಮಾಸ : ಆಷಾಢಮಾಸೇ:* *ಪಕ್ಷ::ಕೃಷ್ಣ ಪಕ್ಷ:* *ತಿಥಿ::ತೃತೀಯ:* *ಘಟಿಕ:16:7{ಹಗಲು 10:29am}* *ನಕ್ಷತ್ರ: ಶತಭಿಷ, ಘಟ್ಟಿಕ:39:45{ರಾತ್ರಿ10:08pmನಂತರ ಪೂರ್ವಭಾದ್ರ ವಾಕ್ಯರೀತಿತೃತೀಯಘಟಿಕ11:59}* *,ಮಳೆ ನಕ್ಷತ್ರ:- ಪುಷ್ಯ 2ನೇ ಪಾದ* *,ಸೂರ್ಯನರಾಶಿ:ಕಟಕ* *,ಚಂದ್ರನರಾಶಿ:ಕುಂಭ* *ಯೋಗ:ಸೌಭಾಗ್ಯ: ನಾಮಯೋಗಘಟಿಕ:23:16* *ಕರಣ : ಭದ್ರೆ ಕರಣ ಘಟಕ:10:47* *ಅಮೃತಘಟಿಕ:22:49* *ಅಹ:ಪ್ರಮಾಣಘಟಿಕ :31:35* *ಅಹ:ಘಟಿಕ:31:43* *ಉದಯ: ಕಟಕ ಲಗ್ನಭುಕ್ತಿ ಕಾಲಘಟಿಕ :1:14{0:30}* *ಶುಭ ಸಮಯ :11:39am ರಿಂದ 01:07pm ರವರೆಗೆ* *ದುರ್ಮುಹೂರ್ತ07:30am ರಿಂದ09:00am ರವರೆಗೆ* *ರಾಹುಕಾಲ: ಮಧ್ಯಾಹ್ನ 12:29pmರಿಂದ02:05pmರವರೆಗೆ* *ಗುಳಿಕೆಕಾಲ: ಹಗಲು 10:54amರಿಂದ12:29pm ರವರೆಗೆ* *ಅರ್ಧಪ್ರಹರಕಾಲ: ಬೆಳಿಗ್ಗೆ 06:08amರಿಂದ07:44amರವರೆಗೆ* *ಯಮಗಂಡಕಾಲ: ಬೆಳಿಗ್ಗೆ 07:44amರಿಂದ09:19am ರವರೆಗೆ*, *ಪಕ್ಷಾಂತರ:= {×××××}* *ಈದಿನದವಿಶೇಷ,= ರಾಷ್ಟ್ರೀಯ ಉಷ್ಣ ಇಂಜಿನಿಯರ್ ದಿನ,ಸಂಕಷ್ಟ ಚತುರ್ಥಿ, ಚಂದ್ರೋದಯ ರಾತ್ರಿ09:31pm,* Featured today panchanga Top News
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಪೊಲೀಸರಿಗೆ ಇಲ್ಲಿ ರಕ್ಷಣೆ ಇಲ್ಲ : ಮಾಜಿ ಸಚಿವ ರೇಣುಕಾಚಾರ್ಯ2 May 2025