Close Menu
Davangere VijayaDavangere Vijaya
  • ಪ್ರಮುಖ ಸುದ್ದಿ
  • ದಾವಣಗೆರೆ ವಿಶೇಷ
  • ಕ್ರೈಂ ಸುದ್ದಿ
  • ರಾಜಕೀಯ ಸುದ್ದಿ
  • ರೈತಮಿತ್ರ
  • ಅಡಕೆ ಧಾರಣೆ
  • ಚಿನ್ನ, ಬೆಳ್ಳಿ ಧಾರಣೆ
  • Blog

Subscribe to Updates

Get the latest creative news from FooBar about art, design and business.

What's Hot

ಅಂಚೆ ಇಲಾಖೆಯ ನಿವೃತ್ತ ಅಂಚೆ ಅಧೀಕ್ಷಕ ವಿರೂಪಾಕ್ಷಪ್ಪರಿಗೆ ಸಿಕ್ಕಿತ್ತು ರಾಷ್ಟ್ರೀಯ ಮಟ್ಟದ ಅನುಭವ ಪ್ರಶಸ್ತಿ.

12 June 2025

ದಾವಣಗೆರೆ ಬಿಜೆಪಿಗೆ ನೂತನ ಸಾರಥಿ..ಕುತುಹೂಲ ಇದ್ದರೇ ಈ ಸುದ್ದಿ ತಪ್ಪದೇ ಓದಿ

11 June 2025

ಸಚಿವ ಸಂಪುಟದಲ್ಲಿನ ಕೆಲ ಹಳೆ ಸಚಿವ ರನ್ನು ಬದಲಾವಣೆ ಮಾಡಬೇಕೆಂದ ಶಾಸಕ ಯಾರಿಗೆ ಹೇಳಿದ್ದು?

11 June 2025
Facebook X (Twitter) Instagram
Facebook X (Twitter) Instagram
Davangere VijayaDavangere Vijaya
  • ಪ್ರಮುಖ ಸುದ್ದಿ
  • ದಾವಣಗೆರೆ ವಿಶೇಷ
  • ಕ್ರೈಂ ಸುದ್ದಿ
  • ರಾಜಕೀಯ ಸುದ್ದಿ
  • ರೈತಮಿತ್ರ
  • ಅಡಕೆ ಧಾರಣೆ
  • ಚಿನ್ನ, ಬೆಳ್ಳಿ ಧಾರಣೆ
  • Blog
Davangere VijayaDavangere Vijaya
Home»ಪ್ರಮುಖ ಸುದ್ದಿ»ದೇವಾಲಯಗಳು ಕೇವಲ ಪೂಜೆ, ಪ್ರಸಾದಕ್ಕಷ್ಟೆ ಸೀಮಿತವಾಗಬಾರದು ಶೈಕ್ಷಣಿಕ, ಸಾಂಸ್ಕೃತಿಕ, ಅನ್ನಾದಾನ ಸೇವಾಕೇಂದ್ರದ ಜೋತೆಗೆ ಮಕ್ಕಳನ್ನು ಸಂಸ್ಕಾರಯುತರನ್ನಾಗಿಸುವ ಕೇಂದ್ರವಾಗಬೇಕು
ಪ್ರಮುಖ ಸುದ್ದಿ

ದೇವಾಲಯಗಳು ಕೇವಲ ಪೂಜೆ, ಪ್ರಸಾದಕ್ಕಷ್ಟೆ ಸೀಮಿತವಾಗಬಾರದು ಶೈಕ್ಷಣಿಕ, ಸಾಂಸ್ಕೃತಿಕ, ಅನ್ನಾದಾನ ಸೇವಾಕೇಂದ್ರದ ಜೋತೆಗೆ ಮಕ್ಕಳನ್ನು ಸಂಸ್ಕಾರಯುತರನ್ನಾಗಿಸುವ ಕೇಂದ್ರವಾಗಬೇಕು

ಚನ್ನಗಿರಿ ವತಿಯಿಂದ ಆಯೋಜಿಸಲಾಗಿದ್ದ ಹಿಂದೂ ದೇವಾಲಯ ಭಕ್ತ ಮಂಡಳಿ ಸದಸ್ಯರ ಚಿಂತನಾ ಸಭೆ
davangerevijaya.comBy davangerevijaya.com15 January 2025No Comments2 Mins Read
Facebook WhatsApp Twitter
Share
WhatsApp Facebook Twitter Telegram

 

ಚನ್ನಗಿರಿ : ದೇವಾಲಯಗಳು ಕೇವಲ ಪೂಜೆ, ಪ್ರಸಾದಕ್ಕಷ್ಟೆ ಸೀಮಿತವಾಗಬಾರದು ಶೈಕ್ಷಣಿಕ, ಸಾಂಸ್ಕೃತಿಕ, ಅನ್ನಾದಾನ ಸೇವಾಕೇಂದ್ರದ ಜೋತೆಗೆ ಮಕ್ಕಳನ್ನು ಸಂಸ್ಕಾರಯುತರನ್ನಾಗಿಸುವ ಕೇಂದ್ರವಾಗಬೇಕು, ೧೯೮೦ ಕ್ಕಿಂತ ಹಿಂದೆ ದೇವರ ಮೂರ್ತಿ ಕಲ್ಲಿನ ಮೂರ್ತಿಗಳಿದ್ದವು ಮನುಷ್ಯರ ಮನಸ್ಸು ಬಂಗಾರವಾಗಿತ್ತು ಇತ್ತಿಚಿನ ದಿನಗಳಲ್ಲಿ ದೇವರ ಮೂರ್ತಿ ಬೆಳ್ಳಿ ಬಂಗಾರವಾಗುತ್ತಿದ್ದು ಮನುಷ್ಯನ ಮನಸ್ಸು ಮಾತ್ರ ಕಲ್ಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ದೇವಾಲಯ ಸಂವರ್ಧನಾ ಸಮಿತಿಯ ಸಂಯೋಜಕರಾದ ಮನೋಹರ ಮಠದ್ ತಿಳಿಸಿದರು.

ಚನ್ನಗಿರಿ ನಗರದ ಶ್ರೀ ರಾಘವೇಂದ್ರ ಸ್ವಾಮಿ ಸಮುದಾಯ ಭವನದಲ್ಲಿ ದೇವಾಲಯ ಸಂವರ್ಧನಾ ಸಮಿತಿ ಕರ್ನಾಟಕ ಚನ್ನಗಿರಿ ವತಿಯಿಂದ ಆಯೋಜಿಸಲಾಗಿದ್ದ ಹಿಂದೂ ದೇವಾಲಯ ಭಕ್ತ ಮಂಡಳಿ ಸದಸ್ಯರ ಚಿಂತನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.ಗುಡಿ ಜನರ ಜೀವನಾಡಿ. ಭಾರತೀಯ ಸಂಸ್ಕೃತಿಯಲ್ಲಿ ದೇವಾಲಯಗಳು ಸಮಾಜವನ್ನು ಒಂದುಗೂಡಿಸುವ ಕೇಂದ್ರ ಬಿಂದು. ಮಾತ್ರವಲ್ಲದೆ ಸಭ್ಯತೆ, ಸಂಸ್ಕೃತಿ, ನಂಬಿಕೆ, ಹಾಗೂ ಪರಂಪರೆಗಳು ಮೈಗುಡಿಸಿಕೊಂಡಿರುವುದಕ್ಕೆ ಮೂಲ ಕಾರಣ ನಮ್ಮ ದೇವಾಲಯಗಳೇ ಆಗಿವೆ.

ಹಿಂದೂ ದೇವಾಲಯಗಳು ಹಿಂದೂ ಸಮಾಜದ ಶಕ್ತಿಕೇಂದ್ರ ಆಗಬೇಕು. ಸಂಘಟಿತಾ ಹಿಂದೂ ಸಮಾಜ ಸಶಕ್ತ ಭಾರತ ಆಗಲು ದೇವಾಲಯ ಕೇಂದ್ರಿತ ಸುರಕ್ಷಾ ಸಂಸ್ಕಾರ ಚಟುವಟಿಕೆ ಆಗುವ ದೃಷ್ಟಿಯಿಂದ ದೇವಾಲಯ ಸಂವರ್ಧನ ಸಮಿತಿ ವತಿಯಿಂದ ದೇವಾಲಯ ಭಕ್ತ ಮಂಡಳಿಯವರ ಚಿಂತನಾ ಸಭೆಯನ್ನುಗಳನ್ನು ನಡೆಸಲಾಗುತ್ತಿದೆ.

ರಾಜ್ಯದಲ್ಲಿ ಸುಮಾರು ೨.೫ ಲಕ್ಷಕ್ಕೊ ಹೆಚ್ಚು ದೇವಾಲಯಗಳಿದ್ದು ಪ್ರತಿ ಗ್ರಾಮದಲ್ಲೂ ದೇವಾಲಯಗಳು ನಿರ್ಮಾಣವಾಗಿದ್ದು ಹಿಂದೂ ಧರ್ಮದ ವೈಶಿಷ್ಟ ಪ್ರತಿ ನಿತ್ಯ ಪೂಜೆ ಪುನಸ್ಕರಗಳ ಹೋಮ ಅವನ ಚಟುವಟಿಕೆಗಳ ಮೂಲಕ ಭಗವಂತನ ಆವಾಸಸ್ಥಾನ ವಾಗುತ್ತದೆ ನಮ್ಮ ಊರಿನಲ್ಲಿರುವ ದೇವಸ್ಥಾನ ಶ್ರದ್ದಾ ಕೇಂದ್ರ, ಭಕ್ತಿಕೇಂದ್ರ, ಸೇವಾಕೇಂದ್ರ ಚಟುವಡಿಕೆಗಳನ್ನು ಹೊಂದಿದ ಕೇಂದ್ರಗಳಾನ್ನಾಗಿ ಮಾಡುವುದೇ ನಮ್ಮ ಕಾರ್ಯವಾಗಬೇಕು ಎಂದು ತಿಳಿಸಿದರು

ಕಾರ್ಯಕ್ರಮದ ವಕ್ತಾರರು ಶಿವಮೂಗ್ಗ ರಾ,ಸ್ವ,ಸಂ ವಿಭಾಗ ಸಹ ಕಾರ್ಯವಾಹ ಮಧುಕರ ಮತ್ತೂರು ಮಾತನಾಡಿ ಭಾರತ ಭೂಮಿ ಪುಣ್ಯಭೂಮಿ ಇಂತಹ ದೇಶದಲ್ಲಿ ನಾವೆಲ್ಲರೂ ಸಹ ವಾಸ ಮಾಡುತ್ತಿರುವುದು ಪುಣ್ಯ, ದೇವರಿಂದ ನಮಗೆ ಶಕ್ತಿ ಸೀಗಬೇಕು ನಮ್ಮಿದ್ದ ದೇವರಿಗೆ ಶಕ್ತಿ ಸಿಗುವುದಿಲ್ಲ, ಅದ್ದರಿಂದ ನಮಗೆ ದೇವಾಲಯಗಳೆ ಶಕ್ತಿ ಕೇಂದ್ರವಾಗಬೇಕು ದೇಶÀದಲ್ಲಿ ಎಲ್ಲೆಲ್ಲಿ ನದಿಗಳಿವೆ ಅಲ್ಲೆಲ್ಲ್ಲಾ ದೇವಾಲಯಗಳು ಇರುವುದು ನಮ್ಮ ದೇಶದ ಸಂಸ್ಕೃತಿ ಪರಂಪರೆ ಧಾರ್ಮಿಕ ನೆಲೆಗಳು ದೇವಾ¯ಯಗಳನ್ನು ಆರಾಧನೆಮಾಡುವುದು ದೇವಾಲಯಗಳು ಕೇವಲ ಧಾರ್ಮಿಕ ಕೇಂದ್ರಕ್ಕೆ ಮಾತ್ರ ಮಿಸಲು ಇಡುವುದಲ್ಲ ಎಲ್ಲರನ್ನೂ ಒಂದು ಗುಡಿಸುವ ಕಾರ್ಯ ದೇವಾಲಗಳದ್ದಾಗಬೇಕು, ಹಿಂದಿನ ಕಾಲದ ಯುನಿವರ್ಸಿಟಿಗಳನ್ನು ಪೋಷಣೆ ಮಾಡುತ್ತಿದ್ದ್ದು ದೇವಾಲಯಗಳು ಶಿಕ್ಷಣ ಕೇಂದ್ರಗಳೆಲ್ಲಾವು ಧಾರ್ಮಿಕ ಸಾಮಾಜಿಕ ನೆಲೆಗಳನ್ನು ಕಂಡುಕೊಂಡು ಸಮಾಜಗಳಲ್ಲಿ ವ್ಯಾಜ್ಯಗಳನ್ನು ತೀರ್ಮಾನ ಮಾಡಲು ದೇವಾಲಯಗಳಿಗೆ ಹೋಗುವ ಪದ್ದತಿ ಇತ್ತು ಇಂದು ಮುಂದುವರೆದು ನ್ಯಾಯಾದ ಕೇಂದ್ರವಾಗಿ ದೇವಾಲಯಗಳು ಸಮರಸದ ಬಾಳ್ವಗೆ ದೇವಾಲಯ ಪ್ರಮುಖ ಪಾತ್ರದೊಂದಿಗೆ ಶ್ರದ್ಧಾ ಕೇಂದ್ರಗಳಾಗಿಯು ಸಹ ದೇವಾಲಯಗಳು ನೋಡಬಹುದು.

ದೇವಾಲಯಗಳು ಶೈಕ್ಷಣಿಕ, ಸೇವಾ ಚಟುವಟಿಕೆಯ ಕೇಂದ್ರ ಉಚಿತ ಪಾಠ, ಅನ್ನಾ ದಾನ , ಸಾಮಾಜದಲ್ಲಿ ವಂಚಿತರು ಪೀಡಿತರ ನೆರವಿಗೆ ನಿಲ್ಲುವಂತಾಗಬೇಕು ದೇವಾಲಯಗಳಲ್ಲಿ ಎಲ್ಲರಿಗೂ ಮುಕ್ತ ಪ್ರವೇಶವಾಗಿರುವಂತೆ ನೋಡಿಕೊಳ್ಳಬೇಕು ಸಂಸ್ಕಾರದಜೋತೆಗೆ ಸಂಸ್ಕೃತಿಯ ಕೇಂದ್ರವನ್ನಾಗಿ ದೇವಾಲಯ ಅಭಿವೃದ್ಧಿ ಸಮಿತಿಯನ್ನು ರಚಿಸಿ ಅದರಿಂದ ಈ ಎಲ್ಲಾ ಕಾರ್ಯಗಳನ್ನು ಮಾಡುವುದರಿಂದ ಸಮಾಜ ಒಗ್ಗೂಡಿಸಿ ಧರ್ಮ ರಕ್ಷಣೆ ಮಾಡಲು ನಾವೆಲ್ಲರೂ ಬದ್ದರಾಗಬೇಕು ಎಂದು ನುಡಿದರು

ಈ ಸಂದರ್ಭದಲ್ಲಿ ಶಿವಮೂಗ್ಗ ವಿಭಾಗ ದೇವಾಲಯ ಸಂವರ್ಧನಾ ಸಮಿತಿಯ ಸಂಯೋಕ್ ಓಂಕಾರ್, ದಾವಣಗೆರೆ ಜಿಲ್ಲಾ ದೇವಾಲಯ ಸಂವರ್ಧನಾ ಸಮಿತಿಯ ಜಿಲ್ಲಾ ಸಹ ಸಂಯೋಜಕ್ ವಸಂತ್ ಕುಮಾರ್.ಎಂ. ದಾವಣಗೆರೆ ಜಿಲ್ಲಾ ಗೋ ಸೇವಾ ಸಂಯೋಜಕ್ ಶಿವಲಿಂಗಪ್ಪ, ಚನ್ನಗಿರಿ ತಾ. ದೇವಾಲಯ ಸಂವರ್ಧನಾ ಸಮಿತಿಯ ಸಂಯೋಜಕ್ ಸ್ವಾಮಿ, ಗ್ರಾಮ ವಿಕಾಸ ಶಿವಮೊಗ್ಗ ವಿಭಾಗ ಸಂಯೋಜಕ್ ಓಂಕಾರಪ್ಪ ಹೆಚ್. ಡಿ. ಹೊನ್ನೆಬಾಗಿ, ದಾವಣಗೆರೆ ಜಿಲ್ಲಾ ಸಹ ಕಾರ್ಯವಾಹ ಯಶವಂತ್, ದಾವಣಗೆರೆ ಜಿಲ್ಲಾ ರಾ.ಸ್ವ.ಸಂಘದ ಸೇವಾ ಪ್ರಮುಖ್ ವೇದಾನಂದ, ವಿ.ಹಿಂ. ಪ. ಕೋಶಾದ್ಯಕ್ಷರಾದ ಕೆ.ಹೆಚ್ ಮಂಜುನಾಥ್, ಮಧು, ರಾ,ಸ್ವಾ,ಸಂ, ತಾಲ್ಲೂಕ್ ಕಾರ್ಯವಾಹ ಮಧುಸೂದನ್, ಸಹಕಾರ್ಯವಾಹ ಹರೀಶ್ ಬಾಬು, ಬೂದಿಸ್ವಾಮಿ ದೈವ ಸಂಸ್ಕೃತಿ ಪ್ರತಿಷ್ಠಾನ ಹೊದಿಗೆರೆ, ಶಿವ ಕೇಶವ ಭಜನ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಸುಜಾತ, ಬಾಲಾಜಿ ಭಜನ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಸುವರ್ಣಮ್ಮ, ವೀಣಾ, ಗಂಗಮ್ಮ , ಕಶ್ಯಪ್ ಕೃಷ್ಣಮೂರ್ತಿ, ತಾಲ್ಲೂಕಿನ ಹಲವಾರು ದೇವಾಲಯಗಳ ಕಮೀಟಿಯ ಸದಸ್ಯರುಗಳು ಭಾಗವಹಿಸಿದ್ದರು

cultural and food services. Featured Temples should not be limited to just worship and prasad but should be a center for educating children along with educational topnews
Share. WhatsApp Facebook Twitter Telegram
davangerevijaya.com
  • Website

Related Posts

ಅಂಚೆ ಇಲಾಖೆಯ ನಿವೃತ್ತ ಅಂಚೆ ಅಧೀಕ್ಷಕ ವಿರೂಪಾಕ್ಷಪ್ಪರಿಗೆ ಸಿಕ್ಕಿತ್ತು ರಾಷ್ಟ್ರೀಯ ಮಟ್ಟದ ಅನುಭವ ಪ್ರಶಸ್ತಿ.

12 June 2025

ದಾವಣಗೆರೆ ಬಿಜೆಪಿಗೆ ನೂತನ ಸಾರಥಿ..ಕುತುಹೂಲ ಇದ್ದರೇ ಈ ಸುದ್ದಿ ತಪ್ಪದೇ ಓದಿ

11 June 2025

ಸಚಿವ ಸಂಪುಟದಲ್ಲಿನ ಕೆಲ ಹಳೆ ಸಚಿವ ರನ್ನು ಬದಲಾವಣೆ ಮಾಡಬೇಕೆಂದ ಶಾಸಕ ಯಾರಿಗೆ ಹೇಳಿದ್ದು?

11 June 2025
Leave A Reply Cancel Reply

Top Posts

ಹೈಕೋರ್ಟ್ ಆದೇಶ ತಪ್ಪು ತಿಳಿಯಲಾಗಿದೆ : ಸಿಪಿಐ ಮಂಜುನಾಥ್  ಅರ್ಜುನ್ ಲಿಂಗಾರೆಡ್ಡಿ

16 February 202412,651 Views

ದಾವಣಗೆರೆ ಸಿಟಿಯಲ್ಲಿ ರೌಡಿ ಶೀಟರ್ ಕಣುಮ ಮರ್ಡರ್

5 May 20259,321 Views

ಭದ್ರಾವತಿಯಲ್ಲಿ ಮೀಟರ್ ಬಡ್ಡಿಗೆ ಬಲಿಯಾಯಿತು ಜೀವ, ಪೊಲೀಸ್ ಇಲಾಖೆಯಲ್ಲಿದ್ದ ಅಣ್ಣನಿಂದ ಧಮಕಿ

2 April 20247,083 Views

ಪೊಲೀಸ್ ಠಾಣೆಗೆ ಕರೆತಂದಿದ್ದ ಆರೋಪಿ ಸಾವು, ಕಡಿಮೆ ಸಂಖ್ಯೆಯಲ್ಲಿದ್ದ ಪೊಲೀಸರು ಬದುಕಿದ್ದೇ ಹೆಚ್ಚು…ಅಷ್ಟಕ್ಕೂ ಘಟನೆ ನಡೆದಿದ್ದೇನೂ?

25 May 20243,586 Views
Stay In Touch
  • Facebook
  • Twitter
  • Pinterest
  • Instagram
  • YouTube
  • Vimeo
Don't Miss
ಪ್ರಮುಖ ಸುದ್ದಿ

ಅಂಚೆ ಇಲಾಖೆಯ ನಿವೃತ್ತ ಅಂಚೆ ಅಧೀಕ್ಷಕ ವಿರೂಪಾಕ್ಷಪ್ಪರಿಗೆ ಸಿಕ್ಕಿತ್ತು ರಾಷ್ಟ್ರೀಯ ಮಟ್ಟದ ಅನುಭವ ಪ್ರಶಸ್ತಿ.

By davangerevijaya.com12 June 20250

*ದಾವಣಗೆರೆಯಲ್ಲಿ ಅಂಚೆ  ವಿಭಾಗೀಯ  ಕಚೇರಿ ಬರಲು ಇವರು ಕಾರಣ * ದಾವಣಗೆರೆ ಅಂಚೆ ಇಲಾಖೆ ಪ್ರಥಮ ಅಧೀಕ್ಷಕ *ನಿಷ್ಠೆ, ಪ್ರಾಮಾಣಿಕತೆಯಿಂದ…

ದಾವಣಗೆರೆ ಬಿಜೆಪಿಗೆ ನೂತನ ಸಾರಥಿ..ಕುತುಹೂಲ ಇದ್ದರೇ ಈ ಸುದ್ದಿ ತಪ್ಪದೇ ಓದಿ

11 June 2025

ಸಚಿವ ಸಂಪುಟದಲ್ಲಿನ ಕೆಲ ಹಳೆ ಸಚಿವ ರನ್ನು ಬದಲಾವಣೆ ಮಾಡಬೇಕೆಂದ ಶಾಸಕ ಯಾರಿಗೆ ಹೇಳಿದ್ದು?

11 June 2025

ನೊಂದವರ ಕಷ್ಟಕ್ಕೆ ಸ್ಪಂದಿಸಲು‌ ಅಧಿಕಾರಿಗಳಿಗೆ ಸಲಹೆ: ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್

10 June 2025
About Us
About Us

Davanagere Vijaya Kannada News Portal

Facebook X (Twitter) Pinterest YouTube WhatsApp
Our Picks

ಅಂಚೆ ಇಲಾಖೆಯ ನಿವೃತ್ತ ಅಂಚೆ ಅಧೀಕ್ಷಕ ವಿರೂಪಾಕ್ಷಪ್ಪರಿಗೆ ಸಿಕ್ಕಿತ್ತು ರಾಷ್ಟ್ರೀಯ ಮಟ್ಟದ ಅನುಭವ ಪ್ರಶಸ್ತಿ.

12 June 2025

ದಾವಣಗೆರೆ ಬಿಜೆಪಿಗೆ ನೂತನ ಸಾರಥಿ..ಕುತುಹೂಲ ಇದ್ದರೇ ಈ ಸುದ್ದಿ ತಪ್ಪದೇ ಓದಿ

11 June 2025

ಸಚಿವ ಸಂಪುಟದಲ್ಲಿನ ಕೆಲ ಹಳೆ ಸಚಿವ ರನ್ನು ಬದಲಾವಣೆ ಮಾಡಬೇಕೆಂದ ಶಾಸಕ ಯಾರಿಗೆ ಹೇಳಿದ್ದು?

11 June 2025
Most Popular

ಹೈಕೋರ್ಟ್ ಆದೇಶ ತಪ್ಪು ತಿಳಿಯಲಾಗಿದೆ : ಸಿಪಿಐ ಮಂಜುನಾಥ್  ಅರ್ಜುನ್ ಲಿಂಗಾರೆಡ್ಡಿ

16 February 202412,651 Views

ದಾವಣಗೆರೆ ಸಿಟಿಯಲ್ಲಿ ರೌಡಿ ಶೀಟರ್ ಕಣುಮ ಮರ್ಡರ್

5 May 20259,321 Views

ಭದ್ರಾವತಿಯಲ್ಲಿ ಮೀಟರ್ ಬಡ್ಡಿಗೆ ಬಲಿಯಾಯಿತು ಜೀವ, ಪೊಲೀಸ್ ಇಲಾಖೆಯಲ್ಲಿದ್ದ ಅಣ್ಣನಿಂದ ಧಮಕಿ

2 April 20247,083 Views

Subscribe to Updates

Get the latest creative news from SmartMag about art & design.

Recent Posts
  • ಅಂಚೆ ಇಲಾಖೆಯ ನಿವೃತ್ತ ಅಂಚೆ ಅಧೀಕ್ಷಕ ವಿರೂಪಾಕ್ಷಪ್ಪರಿಗೆ ಸಿಕ್ಕಿತ್ತು ರಾಷ್ಟ್ರೀಯ ಮಟ್ಟದ ಅನುಭವ ಪ್ರಶಸ್ತಿ.
  • ದಾವಣಗೆರೆ ಬಿಜೆಪಿಗೆ ನೂತನ ಸಾರಥಿ..ಕುತುಹೂಲ ಇದ್ದರೇ ಈ ಸುದ್ದಿ ತಪ್ಪದೇ ಓದಿ
  • ಸಚಿವ ಸಂಪುಟದಲ್ಲಿನ ಕೆಲ ಹಳೆ ಸಚಿವ ರನ್ನು ಬದಲಾವಣೆ ಮಾಡಬೇಕೆಂದ ಶಾಸಕ ಯಾರಿಗೆ ಹೇಳಿದ್ದು?
  • ನೊಂದವರ ಕಷ್ಟಕ್ಕೆ ಸ್ಪಂದಿಸಲು‌ ಅಧಿಕಾರಿಗಳಿಗೆ ಸಲಹೆ: ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್
  • ಆರ್ ಸಿಬಿ ವಿಜಯೋತ್ಸವ ವೇಳೆ 11 ಜನರ ಸಾವು : ಸಿಬಿಐಗೆ ವಹಿಸಲು ಮಾಜಿ ಸಚಿವ ಒತ್ತಾಯ
Davangere Vijaya
Facebook X (Twitter) Instagram Pinterest
  • ಪ್ರಮುಖ ಸುದ್ದಿ
  • ದಾವಣಗೆರೆ ವಿಶೇಷ
  • ಕ್ರೈಂ ಸುದ್ದಿ
  • ರಾಜಕೀಯ ಸುದ್ದಿ
  • ರೈತಮಿತ್ರ
  • ಅಡಕೆ ಧಾರಣೆ
  • ಚಿನ್ನ, ಬೆಳ್ಳಿ ಧಾರಣೆ
  • Blog
© 2025 Davangere Vijaya. the website designed and maintend by kInsta infotech bangalore

Type above and press Enter to search. Press Esc to cancel.