ದಾವಣಗೆರೆ ; ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ಪರ್ವ ಮುಂದುವರಿದಿದ್ದು, ಸರಕಾರ  7 ಡಿವೈಎಸ್​ಪಿ (ಸಿವಿಲ್​) ಮತ್ತು 14 ಪೊಲೀಸ್​ ಇನ್ಸ್​ಪೆಕ್ಟರ್ (ಸಿವಿಲ್​) ​ಗಳನ್ನು ತಕ್ಷಣ ಜಾರಿಗೆ ಬರುವಂತೆ ವರ್ಗಾವಣೆ ಮಾಡಿದೆ. 

ಬೆಂಗಳೂರಿನಲ್ಲಿ ನವೆಂಬರ್​ 27ರಂದು ನಡೆದ ಪೊಲೀಸ್​ ಸಿಬ್ಬಂದಿ ಮಂಡಳಿಯ ಸಭೆಯ ನಿರ್ಣಯದಂತೆ ಈ ಕೆಳಕಂಡ ಡಿವೈಎಸ್​ಪಿ ಮತ್ತು ಇನ್ಸ್​ಪೆಕ್ಟರ್​ಗಳನ್ನು ವರ್ಗಾವಣೆ ಮಾಡಿದೆ. ಇದರಲ್ಲಿ ಹರಿಹರದಲ್ಲಿದ್ದ ಸಿಪಿಐ ಯು.ಸತೀಶ್ ಕುಮಾರ್ ಸ್ಥಳ ನಿರೀಕ್ಷಣೆಯಲ್ಲಿದ್ದು, ಬೆಂಗಳೂರು ಜೆ.ಪಿ‌ನಗರ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದಾರೆ.

ಪೊಲೀಸ್ ಇನ್ ಸ್ಪೇಕರ್ ವರ್ಗಾವಣೆ

Share.
Leave A Reply

Exit mobile version