Author: davangerevijaya.com

ದಾವಣಗೆರೆ : ರಾಜ್ಯದಲ್ಲಿ ವೀರಶೈವ ಲಿಂಗಾಯತರನ್ನು ಹಾಗು ಒಕ್ಕಲಿಗರನ್ನು ಎದುರಾಕಿಕೊಂಡು ರಾಜ್ಯಭಾರ ಮಾಡೋಕೆ ಆಗುತ್ತಾ ಎಂದು ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ , ಶಾಸಕ ಶಾಮನೂರು ಶಿವಶಂಕರಪ್ಪ ಸರಕಾರಕ್ಕೆ ಸವಾಲ್ ಹಾಕಿದ್ದಾರೆ. ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ವೀರಶೈವ ಲಿಂಗಾಯತರನ್ನು ಹಾಗು ಒಕ್ಕಲಿಗರನ್ನು ಎದುರಾಕಿಕೊಂಡು ರಾಜ್ಯಭಾರ ಮಾಡೋಕೆ ಆಗೋದಿಲ್ಲ ಎಂದು ಜಾತಿಗಣತಿ ಬಿಡುಗಡೆ ಬಗ್ಗೆ ಶಾಮನೂರು ಶಿವಶಂಕರಪ್ಪ ಸ್ಟೋಟಕ ಹೇಳಿಕೆ ನೀಡಿದರು.ಅವರು ಸುಮ್ಮನೆ ಬಿಡುಗಡೆ ಮಾಡ್ತಿವಿ ಅಂತ ಹೇಳ್ತಾ ಇದ್ದಾರೆ. ರಾಜ್ಯದಲ್ಲಿ ಫಸ್ಟ್ ಲಿಂಗಾಯತರು ಇದ್ದಾರೆ. ಸೆಕೆಂಡ್ ಒಕ್ಕಲಿಗರು ಇದ್ದಾರೆ.ಅವರು ನಮ್ಮನ್ನು ಎದುರಾಕಿಕೊಂಡು ರಾಜ್ಯಾಭಾರ ಮಾಡೋಕೆ ಆಗುತ್ತಾ ಎಂದ ಶಾಮನೂರು ಲಿಂಗಾಯತರು ಒಕ್ಕಲಿಗರು ಇಬ್ಬರು ಸೇರಿ ಹೋರಾಟ ಮಾಡುತ್ತೇವೆ. ವೀರಶೈವ ಲಿಂಗಾಯತ ಮಹಾಸಭಾ ಈಗಾಗಲೇ ಸಭೆ ನಡೆಸಿದ್ದೇವೆ ಎಂದ ಶಾಮನೂರು ಶಿವಶಂಕರಪ್ಪ ಹೇಳಿದರು.

Read More

ಭದ್ರಾವತಿ : ಕ್ರೈಂ ಸಿಟಿ ಭದ್ರಾವತಿಯಲ್ಲಿ ಮೂರನೇ ಬಾರಿಗೆ ಗುಂಡಿನ ದಾಳಿ ನಡೆದಿದ್ದು, ಜನರಿಗೆ ಖಾಕಿ ಪಡೆ ಮೇಲೆ ಒಂದಿಷ್ಟು ನಂಬಿಕೆ ಬಂದಿದೆ. ಈಗಾಗಲೇ, ಗಾಂಜಾ, ಇಸ್ಪೀಟ್, ಓಸಿ, ಮೊಬೈಲ್ ಕಳ್ಳತನ ಹೀಗೆ ಹತ್ತಾರು ಕ್ರೈಂಗಳು ಹೆಚ್ಚಿದ್ದು, ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪವಿತ್ತು..ಯಾವಾಗ ಭದ್ರಾವತಿಯಲ್ಲಿ ಅಧಿಕಾರಿಗಳ ಮೇಲೆ ಅವಾಚ್ಯ ಶಬ್ದಗಳಿಂದ ನಿಂದನೆ ಆರೋಪ ಬಂದಿತೋ ಆಗ ಐಜಿಪಿ ರವಿಕಾಂತೇಗೌಡ ಶಿವಮೊಗ್ಗದ ಎಸ್ಪಿ ಮಿಥುನ್ ಕುಮಾರ್ ಗೆ ಖಡಕ್ ಸೂಚನೆ ನೀಡಿದರು. ಅಲ್ಲಿಂದ ಭದ್ರಾವತಿ ಪೊಲೀಸರು ರೌಡಿಗಳ ಹೆಡೆಮುರಿ ಕಟ್ಟಲು ಶುರು ಮಾಡಿದರು..ಪ್ರಥಮವಾಗಿ ಕಾಗದ ನಗರ ಮಹಿಳಾ ಪೊಲೀಸ್ ಸಿಪಿಐ ನಾಗಮ್ಮ ಇಬ್ಬರಿಗೆ ಗುಂಡಿನ ರುಚಿ ತೋರಿಸಿ ಜೈಲಿಗೆ ತಳ್ಳಿದರು. ಇದಾದ ಬಳಿಕ ಓಲ್ಡ್ ಟೌನ್ ಪೊಲೀಸರು ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿ ಕಾಲಿಗೆ ಫೈರ್ ಮಾಡಿದ್ದಾರೆ‌. ಏನಿದು ಘಟನೆ ಭದ್ರಾವತಿಯಲ್ಲಿ ಈ ಬಾರಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಲು ಹೋದಾಗ ನಾಡ ಪಿಸ್ತೂಲ್ ನಿಂದ ಗುಂಡು ಹಾರಿಸಲು…

Read More

*💫🛕ಓಂ ಶ್ರೀ ಗಾಯಿತ್ರಿ ವಿಶ್ವಕರ್ಮ ಪರಬ್ರಹ್ಮಣಿ ನಮಃ 🛕💫* *🪐,ದ್ವಾದಶ ರಾಶಿಗಳ ನಿತ್ಯ ಭವಿಷ್ಯ#ತಾರೀಖು#15/04/2025 ಮಂಗಳವಾರ,🪐* *01,⚜️ಮೇಷರಾಶಿ⚜️* 📖,ಇಂದು ನಿಮಗೆ ಮಧ್ಯಮ ಫಲಪ್ರದವಾಗಲಿದೆ. ಇಂದು ವ್ಯಾಪಾರ ಮಾಡುವ ಜನರು ಕಡಿಮೆ ದೂರದ ಪ್ರಯಾಣಕ್ಕೆ ಹೋಗಲು ಅವಕಾಶವನ್ನು ಪಡೆಯಬಹುದು, ನೀವು ಈ ಪ್ರಯಾಣ ಮಾಡುವುದು ಉತ್ತಮ, ಏಕೆಂದರೆ ಇದು ನಿಮಗೆ ಪ್ರಯೋಜನಕಾರಿಯಾಗಿದೆ. ಇಂದು ನೀವು ಹಣಕಾಸಿನ ಪರಿಸ್ಥಿತಿಯ ಬಗ್ಗೆ ತೃಪ್ತರಾಗುತ್ತೀರಿ, ಏಕೆಂದರೆ ನಿಮ್ಮ ಸ್ಥಗಿತಗೊಂಡ ಹಣವನ್ನು ಪಡೆಯುವ ಮೂಲಕ ನಿಮ್ಮ ಆರ್ಥಿಕ ಸ್ಥಿತಿಯು ಬಲಗೊಳ್ಳುತ್ತದೆ. ಇಂದು ನೀವು ಮುಕ್ತವಾಗಿ ಖರ್ಚುಗಳನ್ನು ಮಾಡುತ್ತೀರಿ, *💫,ಆಂಜನೇಯಸ್ವಾಮಿ ದರ್ಶನ ಮಾಡಿ,💫* *02,⚜️ವೃಷಭರಾಶಿ⚜️* 📖,ಇಂದು ನಿಮಗೆ ಮಧ್ಯಮ ಫಲಪ್ರದವಾಗಲಿದೆ. ಇಂದು ವ್ಯಾಪಾರ ಮಾಡುವ ಜನರು ಕಡಿಮೆ ದೂರದ ಪ್ರಯಾಣಕ್ಕೆ ಹೋಗಲು ಅವಕಾಶವನ್ನು ಪಡೆಯಬಹುದು, ನೀವು ಈ ಪ್ರಯಾಣ ಮಾಡುವುದು ಉತ್ತಮ, ಏಕೆಂದರೆ ಇದು ನಿಮಗೆ ಪ್ರಯೋಜನಕಾರಿಯಾಗಿದೆ. ಇಂದು ನೀವು ಹಣಕಾಸಿನ ಪರಿಸ್ಥಿತಿಯ ಬಗ್ಗೆ ತೃಪ್ತರಾಗುತ್ತೀರಿ, ಏಕೆಂದರೆ ನಿಮ್ಮ ಸ್ಥಗಿತಗೊಂಡ ಹಣವನ್ನು ಪಡೆಯುವ ಮೂಲಕ ನಿಮ್ಮ ಆರ್ಥಿಕ ಸ್ಥಿತಿಯು ಬಲಗೊಳ್ಳುತ್ತದೆ.…

Read More

ದಾವಣಗೆರೆ : ಹಾಸ್ಯ ನಟ ಬ್ಯಾಂಕ್ ಜನಾರ್ಧನ (75) ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನಹೊಂದಿದ್ದಾರೆ.ಅವರ ಅಗಲಿಕೆಗೆ ಅಭಿಮಾನಿಗಳು, ಚಿತ್ರರಂಗದ ಗಣ್ಯರು, ಆಪ್ತರು ಕಂಬನಿ ಮಿಡಿದಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಬ್ಯಾಂಕ್ ಜನಾರ್ಧನ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಇವರು 800ಕ್ಕೂ ಅಧಿಕ ಸಿನಿಮಾಗಳಲ್ಲಿ ಬ್ಯಾಂಕ್ ಬಣ್ಣ ಹಚ್ಚಿದ್ದರು. ನಾಟಕಗಳಲ್ಲಿ ಕಿರುತೆರೆ ಧಾರಾವಾಹಿಗಳಲ್ಲಿ ಕೂಡ ನಟಿಸಿ ಗೆದ್ದಿದ್ದರು. ಬ್ಯಾಂಕ್ ಜನಾರ್ಧನ ಚಿತ್ರದುರ್ಗದ ಹೊಳಲ್ಕೆರೆಯವರು ಬ್ಯಾಂಕ್ ಜನಾರ್ಧನ ಹೊಳಲ್ಕೆರೆಯಲ್ಲಿ 1949ರಲ್ಲಿ ಜನಿಸಿದರು. ವಿದ್ಯಾಭ್ಯಾಸವನ್ನು ಇಲ್ಲಿಯೇ ಪೂರ್ಣಗೊಳಿಸಿದರು. 1965 ರಲ್ಲಿ ಅಂದು ಜಯಲಕ್ಷ್ಮಿ ಬ್ಯಾಂಕ್ ನಲ್ಲಿ 50 ರೂಪಾಯಿಗೆ ಕೆಲಸಕ್ಕೆ ಸೇರಿದ್ದರು. ರಾತ್ರಿ ವೇಳೆ ಮಲ್ಲಿಕಾರ್ಜುನ ಟೂರಿಂಗ್ ಟಾಕೀಸ್ ನಲ್ಲಿ ಅಸಿಸ್ಟೆಂಟ್‌ ಆಪರೇಟರ್ ಆಗಿ ಕೆಲಸ ನಿರ್ವಹಿಸಿದರು. ಜೊತೆಗೆ ನಾಟಕಗಳಲ್ಲಿಯೂ ಬಣ್ಣ ಹಚ್ಚಿ ನಟಿಸುತ್ತಿದ್ದರು. ಒಮ್ಮೆ ಹೊಳಲ್ಕೆರೆಗೆ ಬಂದಿದ್ದ ಧೀರೇಂದ್ರ ಗೋಪಾಲ್‌ ಅವರು ಇವರ ನಾಟಕಗಳನ್ನು ನೋಡಿ ಬೆಂಗಳೂರಿಗೆ ಬರುವಂತೆ ಚಲನಚಿತ್ರಗಳಲ್ಲಿ ನಟಿಸುವಂತೆ ಪ್ರೇರೇಪಿಸಿದ್ದರು. ನಂತರ ಒಂದೂವರೆ ವರ್ಷ ಬಿಟ್ಟು ಜನಾರ್ಧನ್ ಅವರು ಬೆಂಗಳೂರಿಗೆ ಬಂದು ಧೀರೇಂದ್ರ…

Read More

ಪಾವಗಡ: ತಾಲ್ಲೂಕಿನ ಗುಮ್ಮಘಟ್ಟ ಗ್ರಾಮದ ವ್ಯಾಪ್ತಿಯಲ್ಲಿ ಬರುವ ವ್ಯವಸಾಯ ಸೇವಾ ಸಹಕಾರಿ ಸಂಘ ದ ಅಧ್ಯಕ್ಷರಾಗಿ ಗುಮ್ಮಘಟ್ಟ ಗ್ರಾಮದ ಪ್ರಮುಖ ಕಾಂಗ್ರೆಸ್ ಮುಖಂಡರಾದ ಕೆ. ಶ್ರೀನಿವಾಸುಲು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಆಡಳಿತ ಮಂಡಳಿಯ ಚುನಾವಣೆ ಇತ್ತೀಚೆಗೆ ನಡೆದಿದ್ದು, ಅಧ್ಯಕ್ಷ ಸ್ಥಾನಕ್ಕೆ ಶ್ರೀನಿವಾಸುಲು ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದರು.ಹೀಗಾಗಿ, ಅವರನ್ನು ಅವಿರೋಧವಾಗಿ ಅಧ್ಯಕ್ಷರೆಂದು ಆಯ್ಕೆ ಮಾಡಲಾಗಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ. ಕೆ. ಶ್ರೀನಿವಾಸುಲು ಅವರು ಗ್ರಾಮದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದು, ರೈತರ ಹಾಗೂ ಗ್ರಾಮದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರ ಅವಿರೋಧ ಆಯ್ಕೆಯು ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ. ಈ ಸಂದರ್ಭದಲ್ಲಿ ಮಾತನಾಡಿದ ಕೆ. ಶ್ರೀನಿವಾಸುಲು ಅವರು, ತಮ್ಮ ಮೇಲೆ ವಿಶ್ವಾಸವಿಟ್ಟು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಮುಂಬರುವ ದಿನಗಳಲ್ಲಿ ಸಂಘದ ಸದಸ್ಯರ ಹಿತ ಕಾಪಾಡುವುದು ಮತ್ತು ರೈತರ ಅಭಿವೃದ್ಧಿಗೆ ಶ್ರಮಿಸುವುದಾಗಿ ಅವರು ಭರವಸೆ ನೀಡಿದರು. ಅವರ ಆಯ್ಕೆಗೆ ಗ್ರಾಮದ ಮುಖಂಡರು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ…

Read More

*💫🛕ಓಂ ಶ್ರೀ ಗಾಯಿತ್ರಿ ವಿಶ್ವಕರ್ಮ ಪರಬ್ರಹ್ಮಣಿ ನಮಃ 🛕💫* *🪐, ದ್ವಾದಶ ರಾಶಿಗಳನಿತ್ಯ ಭವಿಷ್ಯ#ತಾರೀಕು#14/04/2025ಸೋಮವಾರ🪐* *01,🪔ಮೇಷರಾಶಿ🪔* 📖,ಸರಿಯಾದ ನಿಯಮ ಪಾಲಿಸುವುದರಿಂದ ದೈಹಿಕ ಆರೋಗ್ಯ ವೃದ್ಧಿ, ದೀರ್ಘ ಪ್ರಯಾಣದಿಂದ ಧನ ಲಾಭವಾದರೂ ದೇಹಯಾಸ ಸಂಭವ; ಉದ್ಯೋಗ ವ್ಯವಹಾರಗಳಲ್ಲಿ ಗಣ್ಯರ ಸಹಾಯ ಸಹಕಾರ ಪಡೆಯಿರಿ, ಹಿರಿಯರ ವಿಚಾರದಲ್ಲಿ ದ್ವಂದ್ವ ನೀಲುವು ಸಲ್ಲದು, ದಂಪತಿಗಳ ನಡುವಿನ ಬಿರುಕು ಇಂದು ಕೊನೆಗೊಳ್ಳುತ್ತದೆ, ನಿಮ್ಮ ಸಂಗಾತಿ ಪರಸ್ಪರರ ಭಾವನೆಗಳನ್ನು ಅರ್ಥಮಾಡಿಕೊಳ್ಳುತ್ತಾರೆ. ವ್ಯವಹಾರದಲ್ಲಿ ಹೆಚ್ಚಿನ ಲಾಭವನ್ನು ಪಡೆಯುವ ಸಾಧ್ಯತೆಯಿದೆ. *🐬,ಗುರು ಮಂತ್ರವನ್ನು ಪಠಿಸಿ*,🐬 *02,🪔ವೃಷಭರಾಶಿ🪔* 📖,ವ್ಯವಹಾರಕ್ಕೆ ಸಂಬಂಧಿಸಿದಂತೆ ಜನರೊಂದಿಗೆ ಸಂಪರ್ಕ ಬೆಳೆಸುವುದು ಉತ್ತಮ. ನೀವು ಇಂದು ವ್ಯವಹಾರದಲ್ಲಿ ಹೆಚ್ಚಿನ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಆರೋಗ್ಯ ಗಮನಿಸಿ, ಪಾಲುದಾರಿಕೆ ವ್ಯವಹಾರ ಉದ್ಯೋಗದಲ್ಲಿ ಅಭಿವೃದ್ಧಿ ತೋರಿದರು ತಾಳ್ಮೆಯಿಂದ ವ್ಯವಹರಿಸಿ, ದೂರ ಪ್ರಯಾಣ ಸಂಭವ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಲಭಿಸುವ ಕಾಲ, ಮಹಿಳಾ ಕಾರ್ಮಿಕರಿಗೆ ಹೆಚ್ಚು ಲಾಭ ಸಿಗಲಿದೆ, *🐬,ಆಂಜನೇಯಸ್ವಾಮಿಯನ್ನು ಭಕ್ತಿಯಿಂದ ಪೂಜಿಸಿ,🐬* *03,🪔ಮಿಥುನ ರಾಶಿ🪔* 📖,ಇಂದು ನಿಮ್ಮ ದಿನ ಉತ್ತಮವಾಗಿರುತ್ತದೆ, ಪರೋಪಕಾರದಿಂದ ಗೌರವದ…

Read More

ದಾವಣಗೆರೆ:  ಲೋಕಸಭೆ ಚುನಾವಣೆಯಲ್ಲಿ ಚಡ್ಡಿ ದೊಸ್ತರಂತೆ ಕೆಲಸ ಮಾಡಿದ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಸದ್ಯ ನಾನೊಂದು ತೀರ ನಿನೊಂದು ತೀರ ಎನ್ನುತ್ತಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ನಡುವೆ ಬಿರುಕು ಉಂಟಾಗಿರುವ ಲಕ್ಷಣಗಳು ಗೋಚರಿಸುತ್ತಿವೆ. ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಬಿಜೆಪಿ ನಡೆಸುತ್ತಿರುವ ಹೋರಾಟದಿಂದ ಜೆಡಿಎಸ್ ದೂರ ಉಳಿದಿದೆ. ಹಾಗಾದ್ರೆ ಇಬ್ಬರ ದೋಸ್ತಿ ಖತಂ ಆಗುತ್ತಾ? ಜೆಡಿಎಸ್ ಮುಂದಿನ ನಡೆಯೇನು? ಈ ಕುರಿತು ಸ್ಟೋರಿ ಇಲ್ಲಿದೆ. ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆಯನ್ನೇ ದುಡಿಮೆಯಾಗಿ ಮಾಡಿಕೊಂಡAತಿದೆ. ನಿತ್ಯವೂ ಒಂದಿಲ್ಲೊAದು ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು ಜನ ಹೈರಾಣಾಗಿದ್ದಾರೆ. ಜನ ಸಾಮಾನ್ಯರು ನಿತ್ಯವೂ ಒಂದಿಲ್ಲೊಂದು ಬೆಲೆ ಏರಿಕೆಯ ಶಾಕ್‌ಗೆ ಒಳಗಾಗುತ್ತಿದ್ದಾರೆ. ಆದರೆ, ವಿರೋಧ ಪಕ್ಷಗಳು ಆಡಳಿತ ಪಕ್ಷದ ತಪ್ಪುಗಳನ್ನು ಹಾಗೂ ಬೆಲೆ ಏರಿಕೆಯನ್ನು ಸಮರ್ಥವಾಗಿ ಪ್ರತಿಭಟನೆ ಮಾಡುವಲ್ಲಿ ಎಡವುತ್ತಿದೆ. ಪ್ರತಿಭಟನೆಯ ವಿಷಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ನ ನಡುವೆ ಬಿರುಕು ಮೂಡಿದ್ದು ಬಹಿರಂಗವಾಗಿಯೆ ಜೆಡಿಎಸ್ ಅಸಮಾಧಾನ ಹೊರಹಾಕಿದೆ. ಸರ್ಕಾರದ ವಿರುದ್ದ ಬಿಜೆಪಿ ಹಿಂದಿನಂತೆ ಪ್ರತಿಭಟನೆ ಮಾಡುತ್ತಿಲ್ಲ…

Read More

ದಾವಣಗೆರೆ : ವೀಳ್ಯದೆಲೆ ಭಾರತೀಯ ಸಂಸ್ಕೃತಿಯ ಭಾಗವಾಗಿದೆ. ಇವನ್ನು ಸುಮಾರು ಕ್ರಿ.ಪೂ. 400 ವರ್ಷಗಳ ಹಿಂದಿನಿಂದಲೂ ಬಳಸುತ್ತಿರುವ ಬಗ್ಗೆ ನಿದರ್ಶನಗಳಿವೆ. ಈ ಚಿಕ್ಕ ಎಲೆಗಳನ್ನು ಮದುವೆಯಿಂದ ಹಿಡಿದು ಹಬ್ಬಗಳವರೆಗೆ ಅನೇಕ ಆಚರಣೆಗಳಲ್ಲಿ ಬಳಸಲಾಗುತ್ತದೆ. ಅನೇಕ ಜನರು ಊಟದ ನಂತರ ವೀಳ್ಯದೆಲೆಯನ್ನು ತಿನ್ನುತ್ತಾರೆ.* ಎಲೆಯು ಕಚ್ಚುವಿಕೆಗೆ ಮಾತ್ರವಲ್ಲದೆ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ಹಸಿರು ಎಲೆಗಳು ಅನೇಕ ಔಷಧೀಯ ಗುಣಗಳನ್ನು ಹೊಂದಿವೆ. ಇದು ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ. ಎಲೆಗಳು ಮಧುಮೇಹ ವಿರೋಧಿ, ಹೃದಯರಕ್ತನಾಳದ, ಉರಿಯೂತದ, ವಿರೋಧಿ ಹುಣ್ಣು ಮತ್ತು ಸೋಂಕು ನಿವಾರಕ ಗುಣಗಳನ್ನು ಹೊಂದಿದೆ. ವೀಳ್ಯದೆಲೆಯಲ್ಲಿ 85% ನೀರು, 1.3 ಮೈಕ್ರೋಗ್ರಾಂ ಅಯೋಡಿನ್, 4.6 ಮೈಕ್ರೋಗ್ರಾಂ ಪೊಟ್ಯಾಸಿಯಮ್, 1.9 ಮೋಲ್ ಅಥವಾ 2.9 ಎಂಸಿಜಿ ವಿಟಮಿನ್ ಎ, 13 ಮೈಕ್ರೋಗ್ರಾಂ ವಿಟಮಿನ್ ಬಿ1 ಮತ್ತು 100 ಗ್ರಾಂಗೆ 0.63 ರಿಂದ 0.89 ಮೈಕ್ರೋಗ್ರಾಂಗಳಷ್ಟು ನಿಕೋಟಿನಿಕ್ ಆಮ್ಲವಿದೆ. *ವೀಳ್ಯದೆಲೆಯ ಪ್ರಯೋಜನಗಳು:* *1. ಮಧುಮೇಹ ನಿಯಂತ್ರಕ:* ಹೊಸದಾಗಿ ಪತ್ತೆಯಾದ ಟೈಪ್ 2 ಡಯಾಬಿಟಿಸ್…

Read More

ದಾವಣಗೆರೆ : ಇಲ್ಲಿ ಯಾವುದೇ ಕ್ರೀಡಾಂಗಣವಿಲ್ಲ, ಬಸ್ ನಿಲ್ಲೋಸದಕ್ಕೆ ಜಾಗವಿಲ್ಲ, ನಿವಾಸಿಗಳಿಗೆ ನಿದ್ದೆಯಿಲ್ಲ ಇವೆಲ್ಲದರ ನಡುವೆ ಕಾಲೇಜು ನಡೆಯುತ್ತಿರುವುದು ಕಾಂಪ್ಲೆಕ್ಸ್ ನಲ್ಲಿ..ಸದಾ ಆರೋಪ, ಪ್ರತಿಭಟನೆ, ರಾಜಕಾರಣಿಗಳ ಶ್ರೀ ರಕ್ಷೆ ಈ ಕಾಲೇಜಿಗೆ ಇದೆ. ಅಲ್ಲದೇ ದೊಡ್ಡ ಪತ್ರಿಕೆ ಅನ್ನಿಸಿಕೊಂಡಿರುವ ಪತ್ರಿಕೆಯಲ್ಲಿನ ಬ್ಯೂರೋ ಚೀಪ್ ಗೂ ಈ ಕಾಲೇಜಿನ ಮೇಲೆ ಎಲ್ಲೆಲ್ಲಿದ ಪ್ರೀತಿ…ಅಷ್ಟಕ್ಕೂ ಲಕ್ಷ, ಲಕ್ಷ ತೆಗೆದುಕೊಂಡು ವಿದ್ಯಾರ್ಥಿಗಳಿಗೆ ಸೌಲಭ್ಯ ಕೊಡದೇ, ಇರುವ ಕಾಲೇಜು ಯಾವುದು? ಯಾವ ಬ್ಯೂರೋ ಚೀಪ್ ನ ಶ್ರೀ ರಕ್ಷೆ ಈ ಕಾಲೇಜಿಗೆ ಇದೆ ಅದರ ಸಂಪೂರ್ಣ ಡೀಟೆಲ್ಸ್ ನಿಮ್ಮ ಮುಂದೆ… ಹೌದು…ದಾವಣಗೆರೆ ಹದಡಿ ರಸ್ತೆಯಲ್ಲಿರುವ ಸರ್ ಎಂವಿಕಾಲೇಜ್ ನೇ ಮೂಲ ಸೌಕರ್ಯವಿಲ್ಲದೇ ನಡೆಯುತ್ತಿರುವ ಕಾಲೇಜ್…ವಾಕ ಪತ್ರಿಕೆಯ ಘಟ್ಟ ಪ್ರದೇಶದ ಬ್ಯೂರೋ ಚೀಪ್ ಯೇ ಈ ಕಾಲೇಜ್ ಗೆ ಪ್ರೀಯ ಪತ್ರಕರ್ತ.. ಒಂದು ಪತ್ರಿಕೆಗೆ ತನ್ನದೇ ಆದ ಸಿದ್ದಾಂತ, ತನ್ನತನ, ಮೌಲ್ಯಗಳು ಈ ಹಿಂದೆ ಇರುತ್ತಿತ್ತು..ಜನರು ಕೂಡ ಪತ್ರಿಕೆ ಮೇಲೆ ನಂಬಿಕೆ ಇಟ್ಟಿದ್ದರು..ಆದರೆ ಬರ ಬರುತ್ತಾ ಜನರಿಗೂ ಕೂಡ…

Read More

*💫🛕ಓಂ ಶ್ರೀ ಗಾಯಿತ್ರಿ ವಿಶ್ವಕರ್ಮ ಪರಬ್ರಹ್ಮಣಿ ನಮಃ 🛕💫* *🪐,ದ್ವಾದಶ ರಾಶಿಗಳದಿನ ಭವಿಷ್ಯ#ತಾರೀಕು#13/04/2025 ಭಾನುವಾರ,🪐* *01,💫ಮೇಷರಾಶಿ💫* 📖,ಇಟ್ಟ ಗುರಿ ಬಿಟ್ಟ ಬಾಣದಂತೆ ನಿಮ್ಮ ಗಮನವು ನಿರ್ದಿಷ್ಟವಾದ ಕಾರ್ಯದತ್ತ ಕೇಂದ್ರೀಕೃತವಾಗಿದೆ. ಹಾಗಾಗಿ ಗೆಲುವು ನಿಮ್ಮದಾಗುವುದು. ಗೆಳೆಯರು ನಿಮ್ಮನ್ನು ಅರ್ಥ ಮಾಡಿಕೊಂಡು ಸಹಾಯ ಹಸ್ತ ನೀಡುವರು. ನಿಮ್ಮ ಖರ್ಚುಗಳಲ್ಲಿ ಅನಿರೀಕ್ಷಿತ ಏರಿಕೆ ನಿಮ್ಮ ಮನಸ್ಸಿನ ಶಾಂತಿಗೆ ಭಂಗ ತರುತ್ತದೆ. ವಿಗ್ನಗಳನ್ನು ದೂರ ಮಾಡುವ, *⚜️,ಗಣಪತಿಯನ್ನು ನೆನೆಯಿರಿ,⚜️* *02,💫ವೃಷಭರಾಶಿ💫* 📖,ವ್ಯಾಪಾರ-ವ್ಯವಹಾರಗಳು ನಿಮ್ಮ ಮನಸ್ಸಿನಂತೆ ಆಗುವುದು ಹಾಗೂ ನೀವು ಹಾಕಿದ ಬಂಡವಾಳಕ್ಕೂ ಮಿಗಿಲಾಗಿ ಲಾಭಾಂಶ ದೊರೆಯುವುದು. ಬಂದ ಲಾಭಾಂಶಗಳಲ್ಲಿ ಸ್ವಲ್ಪ ಭಾಗದಷ್ಟು ದಾನ ಮಾಡಿ. ಈ ದಿನ ಮಾಡಿದ ಕಾರ್ಯಗಳಲ್ಲಿ ಜಯಶೀಲರಾಗುವಿರಿ, ಹಿರಿಯರೊಂದಿಗೆ ಮನಸ್ತಾಪಕ್ಕಿಳಿಯದಿರಿ, *⚜️,ವಿಷ್ಣು ಸಹಸ್ರ ನಾಮ ಜಪಿಸಿ ಶುಭವಾಗುವುದು,⚜️* *03,💫ಮಿಥುನ ರಾಶಿ💫* 📖,ನಿಮ್ಮ ಮತ್ತು ನಿಮ್ಮ ಗ್ರಾಹಕರ ನಡುವೆ ಇದ್ದ ಭಿನ್ನಾಭಿಪ್ರಾಯಗಳಿಗೆ ಮುಕ್ತಿ ದೊರೆಯುವುದು. ಈ ಹಿಂದೆ ಮಾಡಿದ ತಪ್ಪನ್ನೇ ಪುನಃ ಮಾಡುವುದು ಬುದ್ಧಿವಂತರ ಲಕ್ಷ ಣವಲ್ಲ, ನಿಮ್ಮ ಉದ್ಯೋಗದ ಕಡೆ ಗಮನವಿರಿಸಿ, ಮುಖ್ಯ…

Read More