ಪ್ರಮುಖ ಸುದ್ದಿ ಪವಾಡ ಪುರುಷ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜೀವನ ಚರಿತೆ ನಿಮಗೆಷ್ಟು ಗೊತ್ತು, ಹಾಗಾದ್ರೆ ಯರ್ರಿಸ್ವಾಮಿ ಪುಸ್ತಕ ತಪ್ಪದೇ ಓದಿBy davangerevijaya.com1 March 20240 ನಂದೀಶ್ ಭದ್ರಾವತಿ, ದಾವಣಗೆರೆ ಪಂಚಗಣಾಧೀಶ್ವರರಲ್ಲಿ ಒಬ್ಬರಾದ ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿಗಳು ದೇವನೊಬ್ಬನೇ ನಾಮ ಹಲವು ಎನ್ನುವಂತೆ ಬದುಕಿದ ಪವಾಡ ಪುರುಷ ಇಂತಹ ಮಹಾತ್ಮನ ಬಗ್ಗೆ ಗೊತ್ತೆ…