- ಪ್ರಮುಖ ಸುದ್ದಿ
- ದಾವಣಗೆರೆ ವಿಶೇಷ
- ಕ್ರೈಂ ಸುದ್ದಿ
- ರಾಜಕೀಯ ಸುದ್ದಿ
- ರೈತಮಿತ್ರ
- ಅಡಕೆ ಧಾರಣೆ
- ಚಿನ್ನ, ಬೆಳ್ಳಿ ಧಾರಣೆ
- Blog
Subscribe to Updates
Get the latest creative news from FooBar about art, design and business.
Author: davangerevijaya.com
ದಾವಣಗೆರೆ : ನಾವು ಎಂದಿಗೂ ಲಂಚ ಸ್ವೀಕಾರ ಮಾಡೋದಿಲ್ಲ ಎಂದು ಆಣೆ ಮಾಡಿದ್ದ ಚನ್ನಗಿರಿ ಅಸಿಸ್ಟೆಂಟ್ ಎಂಜಿನಿಯರ್ ಕೆಲ ದಿನಗಳಲ್ಲಿಯೇ ಮಾತು ಮುರಿದು ಲಂಚ ಸ್ವೀಕಾರ ಮಾಡಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸಂತೆಬೆನ್ನೂರಿನ ಬೆಸ್ಕಾಂ ಅಸಿಸ್ಟೆಂಟ್ ಇಂಜಿನಿಯರ್, ಸೆಕ್ಷನ್ ಆಪೀಸರ್ ಮೋಹನ್ ಕುಮಾರ್ ಹತ್ತು ಸಾವಿರ ಲಂಚ ಸ್ವೀಕಾರ ಮಾಡುವ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಏನಿದು ಘಟನೆ ದಾವಣಗೆರೆ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಮಲ್ಲಾಪುರ ಗ್ರಾಮ, ಚನ್ನಗಿರಿ ತಾಲ್ಲೂಕಿನಲ್ಲಿ ಸೋಮಶೇಖರಪ್ಪರ ಎಂಬುವರ ಹೊಲದಲ್ಲಿ ಅಳವಡಿಸಿದ್ದ ಆರ್ಆರ್ ನಂ.ಕೆಜಿಐಪಿ-7574ನೇ ಟಿಸಿಯು ಸುಮಾರು 01 ವರ್ಷದ ಹಿಂದೆ ಸುಟ್ಟು ಹೋಗಿತ್ತು. ಸದರಿ ಟಿಸಿಯನ್ನು ಬದಲಾಯಿಸಿ ಬೇರೆ ಟಿಸಿಯನ್ನು ಅಳವಡಿಸಿಕೊಡುವ ಬಗ್ಗೆ ಮೋಹನ್ ಕುಮಾರ್ ರೂ.10,000/-ಗಳ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಮಯದಲ್ಲಿ ಲಂಚ ಸ್ವೀಕರಿಸುವ ವೇಳೆ ಸಿಕ್ಕಿ ಬಿದಿದ್ದಾರೆ. ಈ ಸಂದರ್ಭದಲ್ಲಿ ಎಂ.ಎಸ್.ಕೌಲಾಪೂರೆ, ಪೊಲೀಸ್ ಅಧೀಕ್ಷಕರು ಮತ್ತು ಕಲಾವತಿ, ಪೊಲೀಸ್ ಉಪಾಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ದಾವಣಗೆರೆ ರವರ ಮಾರ್ಗದರ್ಶನದಲ್ಲಿ, ಪೊಲೀಸ್…
ದಾವಣಗೆರೆ : ಕಾಂಗ್ರೆಸ್ನಲ್ಲಿನ ಹನಿಟ್ರ್ಯಾಪ್ ತಲ್ಲಣ, ಪೋನ್ ಕದ್ದಾಳಿಕೆ ವಿಷಯ ಈಗ ಜೋರಾಗಿ ಸದ್ದು ಮಾಡ್ತಿದೆ.. ಜೊತೆಗೆ ಡಿಸಿಎಂ ಡಿಕೆ ಶಿವಕುಮಾರ್ ಅವರ ಸಂವಿಧಾನ ಬದಲಾವಣೆ ಹೇಳಿಕೆ ಕೂಡ ದೇಶಾದ್ಯಂತ ಸೌಂಡ್ ಮಾಡ್ತಿದೆ. ಇದರ ನಡುವೆ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರ ಘೋಷಣೆ ಈ ತಿಂಗಳೊಳಗಾಗಿ ಆಗುವುದು ಬಹತೇಕ ಪಕ್ಕ ಆಗಿದೆ. ಹಾಗಾದ್ರೆ, ಕೇಂದ್ರ ಗೃಹ ಸಚಿವ ಅಮಿತ್ ಪಡೆದ ಸರ್ವೇಯಲ್ಲಿ ಏನಿದೆ.? ವಿಜಯೇಂದ್ರ ಯಡಿಯೂರಪ್ಪ ಮರು ಆಯ್ಕೆ ಆಗ್ತಾರಾ.? ಕಾಂಗ್ರೆಸ್ನ ಹನಿಟ್ರ್ಯಾಪ್ ವಿಚಾರ, ಡಿಸಿಎಂ ಡಿಕೆ ಶಿವಕುಮಾರ್ ಅವರ ಸಂವಿಧಾನ ಬದಲಾವಣೆ ಹೇಳಿಕೆ ಈಗ ದೇಶದಲ್ಲಿ ಕೋಲಾಹಲ ಎಬ್ಬಿಸಿದೆ. ಡಿಸಿಎಂ ಡಿಕೆಶಿ ರಾಜೀನಾಮೆಗೆ ಎಲ್ಲೆಡೆ ಒತ್ತಾಯ ಕೇಳಿ ಬರತೊಡಗಿದೆ. ಇದರ ನಡುವೆ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಆಯ್ಕೆಗೆ ಸದ್ದಿಲ್ಲದೆ ಕಸರತ್ತು ನಡೆದಿದೆ. ಯತ್ನಾಳ್ ಟೀಂ ಹಾಗೂ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ನೇತೃತ್ವದ ಬಣದ ತಿಕ್ಕಾಟದಿಂದ ಬೇಸತ್ತಿರುವ ಬಿಜೆಪಿ ಹೈಕಮಾಂಡ್ ನಾಯಕರು ಹೊಸ ತಂತ್ರ ಮೊರೆ ಹೋಗಿದ್ದಾರೆ. ಅದರಲ್ಲೂ ವಿಶೇಷವಾಗಿ ಕೇಂದ್ರ ಗೃಹ ಸಚಿವ ಅಮಿತ್…
ದಾವಣಗೆರೆ : ಸತ್ಪುರುಷ ರಾಮನಿಗೆ ವನವಾಸ ತಪ್ಪಿದ್ದಲ್ಲ, ಇನ್ನೂ ಸತ್ಯವನ್ನೇ ನುಡಿಯುತ್ತಿದ್ದ ಹರಿಶ್ಚಂದ್ರನಿಗೂ ಸಂಕಷ್ಟ ತಪ್ಪಿದ್ದಲ್ಲ. ಪುರಾಣ ರಾಮಾಯಣ ಸೇರಿದಂತೆ ಇತಿಹಾಸದಲ್ಲಿ ಸತ್ಯವಂತರು, ಪುಣ್ಯ ಪುರುಷರಿಗೆ ಮಾತ್ರ ಕಷ್ಟಗಳು ಎದುರಾಗುವುದನ್ನ ನೋಡಿದ್ದೇವೆ. ಅದೇ ರೀತಿ ರಾಜಕಾರಣದಲ್ಲಿ ಕಂಡ ಅಪರೂಪದ ಧೀಮಂತ ರಾಜಕಾರಣಿ ಪಕ್ಷಕ್ಕಾಗಿ ನಿಷ್ಠಯಿಂದ ಕಾರ್ಯಕರ್ತರು ಹಾಗೂ ಹಿಂದೂಗಳ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಬಿಜೆಪಿ ಹಿರಿಯ ನಾಯಕರು ಹಾಗೂ ಶಾಸಕರಾದ ಬಸವನ ಗೌಡ ಪಾಟೀಲ್ ಯತ್ನಳ್ ಅವರನ್ನು ಉಚ್ಛಾಟನೆ ಮಾಡಿರುವುದು ಯಾವ ನ್ಯಾಯ ಎಂದು ಶೋಷಿತ ವರ್ಗಗಳ ಮುಖಂಡರಾದ ಬಾಡದ ಆನಂದರಾಜು ಪ್ರಶ್ನೆ ಮಾಡಿದ್ದಾರೆ. ವಿಧಾನಸಭೆಯಲ್ಲಿ ವಿರೋಧ ಪಕ್ಷದಲ್ಲಿರುವ ಬಿಜೆಪಿ ಆಡಳಿತ ಪಕ್ಷದ ವೈಫಲ್ಯ ಎತ್ತಿ ಹಿಡಿಯುವಲ್ಲಿ ವಿಫಲವಾಗಿದ್ದು, ಇಂಥ ಸಂದರ್ಭದಲ್ಲಿ ಆಡಳಿತ ಪಕ್ಷದವನ್ನು ಪ್ರಶ್ನೆ ಮಾಡಿ ಹೆದರಿಸುತ್ತಿದ್ದ ಏಕೈಕ ಬಿಜೆಪಿ ಶಾಸಕ ಬಸವನ ಗೌಡ ಪಾಟೀಲ್ ಯತ್ನಾಳ್ ಅವರನ್ನು ಉಚ್ಛಾಟನೆ ಮಾಡಿರುವುದು ಸರಿಯಲ್ಲ ಎಂದಿದ್ದಾರೆ. ಹಿಂದೂಗಳ ಪರವಾಗಿ ಹೋರಾಟ ಮಾಡಿ ಅವರ ಬೆಂಬಲಕ್ಕೆ ನಿಂತಿದ್ದು ತಪ್ಪಾ, ಭಷ್ಟಚಾರ ವಿರುದ್ಧ ಧ್ವನಿ…
ದಾವಣಗೆರೆ :ದಾವಣಗೆರೆ ವಿವಿ ಹಿಂದೆ ಮಹಜರು ಹೋದ ವೇಳೆ ಪಿಎಸ್ ಐ ಶಿಲ್ಪಾರಿಂದ ಗುಂಡೇಟು ತಿಂದ ದರೋಡೆಕೋರ ನವೀನ್ ಟಾರ್ಗೇಟ್ ಕೇವಲ ವೃದ್ದೇಯರು ಆಗಿದ್ದರು. ಆರೋಪಿ ನವೀನ್ ಮೊದಲು ಎಲ್ಲಿ ಒಂಟಿ ವೃದ್ದೆಯರು ಇದ್ದಾರೆ ಎಂಬುದನ್ನು ಮೊದಲು ಗುರುತಿಸಿಕೊಳ್ಳುತ್ತಿದ್ದ. ನಂತರ ಆ ಮನೆ ಮೇಲೆ ಕಣ್ಣೀಡುತ್ತಿದ್ದ. ಅಲ್ಲದೇ ಕತ್ತಿನ ಮೇಲೆ ಬಂಗಾರ ಎಷ್ಟಿತ್ತು ಅಂತ ನೋಡುತ್ತಿದ್ದ. ಹೀಗಿರುವಾಗ ಮನೆಯಲ್ಲಿ ಒಬ್ಬರೇ ಇದ್ದದ್ದನ್ನು ನೋಡಿ ಒಳಗೆ ನುಗ್ಗುತ್ತಿದ್ದ. ಅಲ್ಲದೇ ಅಜ್ಜಿಯರ ಮೇಲೆ ದಾಳಿ ಮಾಡುತ್ತಿದ್ದ ಪ್ರತಿರೋಧ ತೋರಿದರೆ ಕೊಲೆ ಮಾಡುತ್ತಿದ್ದ. ಅಲ್ಲದೇ ಕೈಲಾದವರ ಮೇಲೆ ಅತ್ಯಾಚಾರ ಮಾಡುತ್ತಿದ್ದ. ದಾವಣಗೆರೆಯಲ್ಲಿ ನಡೆದಿದ್ದ ಘಟನೆ ಯಾವುದು? ದಾವಣಗೆರೆ ನಗರದ ಎಸ್.ಎಸ್. ಲೇಔಟ್ ‘ಎ’ ಬ್ಲಾಕ್ನ (ಶಾಮನೂರು ರಸ್ತೆ) ಮನೆಯೊಂದಕ್ಕೆ ನಾಲ್ಕು ದಿನಗಳ ಹಿಂದೆ ಮಧ್ಯಾಹ್ನ ನುಗ್ಗಿದ ಆರೋಪಿಯೊಬ್ಬ, ವೃದ್ಧೆಯ ಮೇಲೆ ಹಲ್ಲೆ ನಡೆಸಿದ್ದ. ಅಲ್ಲದೇ 180 ಗ್ರಾಂ ಬೆಲೆಯ ಚಿನ್ನ, ಬೆಳ್ಳಿ ಆಭರಣಗಳನ್ನು ದೋಚಿದ್ದ. ರಂಗಮ್ಮ ಹಲ್ಲೆಗೆ ಒಳಗಾದ ವೃದ್ಧೆಯಾಗಿದ್ದು, ವೃದ್ಧೆ ಒಬ್ಬರೇ ಇದ್ದಾಗ ಮನೆಯೊಳಗೆ…
ದಾವಣಗೆರೆ : ನೇಚರ್ ಕಾಲ್ ಹೋಗುತ್ತೇನೆಂದು ಹೇಳಿ ತಪ್ಪಿಸಿಕೊಳ್ಳಲು ಹೋದ ದರೋಡೆಕೋರನ ಮೇಲೆ ವಿದ್ಯಾನಗರ ಪಿಎಸ್ಐ ಶಿಲ್ಪಾ ಫೈರ್ ಮಾಡಿದ್ದಾರೆ. ಈಗಾಗಲೇ ಲೇಡಿ ಸಿಂಗಂ ನಾಮಪಡೆದ ಉಮಾಪ್ರಶಾಂತ್ ಜಿಲ್ಲೆಯಲ್ಲಿ ನಡೆಯುತ್ತಿರುವ ಕ್ರೈಂ ಮಟ್ಟ ಹಾಕುತ್ತಿದ್ದು, ದರೋಡೆಕೋರರು ಸೇರಿದಂತೆ ರೌಡಿಗಳ ಚಲನವನ ಮೇಲೆ ಕಣ್ಣಿಟ್ಟಿದ್ದಾರೆ. ಅಂತೆಯೇ ದರೋಡೆಕೋರ ನವೀನ್ ಎಂಬಾತನ ಮೇಲೆಯೂ ಎಸ್ಪಿ ಉಮಾಪ್ರಶಾಂತ್ ವಿದ್ಯಾನಗರ ಪಿಎಸ್ಐ ಶಿಲ್ಪಾಗೆ ಕಣ್ಣೀಡಲು ಹೇಳಿದ್ದರು. ಹಾಗಾಗಿ ತಂಡ ರಚನೆ ಮಾಡಿಕೊಂಡ ಪಿಎಸ್ ಐ ಶಿಲ್ಪಾ ಗ್ರಾಮಾಂತರ ಠಾಣೆಯ ಸಿಪಿಐ ಕಿರಣ್ ಕುಮಾರ್ ಜತೆಗೂಡಿ ನವೀನ್ ಎಂಬ ದರೋಡೆಕೋರನನ್ನು ಬಂಧಿಸಿದ್ದರು. ಏನಿದು ಘಟನೆ ತುಮಕೂರು ಗೊಲ್ಲರಹಳ್ಳಿಯ ದರೋಡೆಕೋರ ನವೀನ್ ವಿದ್ಯಾನಗರ ಠಾಣಾ ವ್ಯಾಪ್ತಿಯ ಎಸ್.ಎಸ್.ಲೇ ಔಟ್ ನಲ್ಲಿ ವೃದ್ದೆಯ ತಲೆ ಒಡೆದು ನಗದು, ಬಂಗಾರ ದೋಚಿದ್ದ. ಈ ಸಂಬಂಧ ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಯಾಕಾಗಿ ಫೈರಿಂಗ್, ಎಸ್ಪಿ ಉಮಾ ಪ್ರಶಾಂತ್ ಹೇಳಿದ್ದೇನು? ದರೋಡೆಕೋರ ನವೀನ್ ನನ್ನು ಪಂಚನಾಮೆಗೆಂದು ದಾವಣಗೆರೆ ವಿಶ್ವವಿದ್ಯಾಲಯದ ಹಿಂಭಾಗಕ್ಕೆ ಕರೆದುಕೊಂಡು ಬಂದಾಗ ಬಹಿರ್ದೆಸೆಗೆ…
ದಾವಣಗೆರೆ : ಜನಮಿಡಿತದಲ್ಲಿ ಕೆಲಸಮಾಡುತ್ತಿದ್ದ ಸುರೇಶ ಮಂಗಳವಾರ ರಾತ್ರಿ ನಿಧನನಾಗಿರಾಗಿದ್ದಾರೆ ಡಾಂಗೇ ಪಾರ್ಕ್ ಬಳಿ ಅವರ ಮನೆಯಲ್ಲಿ ಪಾರ್ಥೀವ ಶರೀರ ಇಡಲಾಗಿದೆ. ಮಧ್ಯಾಹ್ನ 12ಕ್ಕೆ ಚಿತ್ರದುರ್ಗ ಜಿಲ್ಲೆಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಪ್ರೆಸ್ ಕ್ಲಬ್ ಅಧ್ಯಕ್ಷ ನಾಗರಾಜ್ ಬಡದಾಳ್ ಸೇರಿದಂತೆ ಸದಸ್ಯರು ಕಂಬನಿ ಮಿಡಿದಿದ್ದಾರೆ.
ಭದ್ರಾವತಿಯಲ್ಲಿ ಮತ್ತೆ ಮೂರನೇ ಬಾರಿಗೆ ಗುಂಡಿನ ಸದ್ದು, ರೌಡಿ ಶೀಟರ್ ಕಾಲಿಗೆ ಫೈರ್ ಮಾಡಿದ ಇನ್ಸ್ಪೆಕ್ಟರ್ ನಾಗಮ್ಮ ಐಜಿಪಿ ರವಿಕಾಂತೇಗೌಡ ಬಂದ ನಂತರ ಶುರುವಾಯಿತು ನಡುಕ ಎಸ್ಪಿ ಜಿ.ಕೆ.ಮಿಥುನ್ಕುಮಾರ್ ನೇತೃತ್ವದಲ್ಲಿ ಫೈರ್ ಭದ್ರಾವತಿ : ಭದ್ರಾವತಿಯಲ್ಲಿ ಮತ್ತೆ ಗುಂಡಿನ ಸದ್ದು ಕೇಳಿದ್ದು, ಸತತ ಮೂರನೇ ಬಾರಿಗೆ ಪೊಲೀಸರು ಕಾಲಿಗೆ ಬುದ್ದಿ ಹೇಳಲು ಹೋದ ರೌಡಿಗಳ ಕಾಲಿಗೆ ಗುಂಡಿನ ರುಚಿ ತೋರಿಸಿ ಪೊಲೀಸ್ ಹವಾ ಅಂದ್ರೆ ಏನು ಅಂತ ತೋರಿಸಿದ್ದಾರೆ. ಈ ಹಿಂದಿನಿಂದಲೂ ಭದ್ರಾವತಿ ಒಂದಲ್ಲ ಒಂದು ಕಾರಣದಿಂದ ಸುದ್ದಿಯಲ್ಲಿದ್ದು,ಈಗ ರೌಡಿಗಳ ಹಾವಳಿ ಜೋರಾಗಿದೆ. ಈ ಕಾರಣದಿಂದ ಪೊಲೀಸರು ಸಾಲಾಗಿ ಒಬ್ಬೊಬ್ಬರನ್ನು ಮಟ್ಟ ಹಾಕುತ್ತಿದ್ದಾರೆ. ಹೌದು.. ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪದ ಮೇಲೆ ರೌಡಿ ಶೀಟರ್ ಕಡೇಕಲ್ ಅಬೀದ್ ಕಾಲಿಗೆ ಭದ್ರಾವತಿಯ ಪೇಪರ್ಟೌನ್ ಠಾಣೆ ಇನ್ಸ್ಪೆಕ್ಟರ್ ನಾಗಮ್ಮ ಗುಂಡು ಹೊಡೆದಿದ್ದಾರೆ. ‘ಕೊಲೆ ಯತ್ನ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ಅಬೀದ್ನನ್ನು ಪೇಪರ್ ಟೌನ್ ಪೊಲೀಸರು ಹುಡುಕುತ್ತಿದ್ದರು. ಖಚಿತ ಮಾಹಿತಿ…
*💫🛕ಓಂ ಶ್ರೀ ಗಾಯಿತ್ರಿ ವಿಶ್ವಕರ್ಮ ಪರಬ್ರಹ್ಮಣಿ ನಮಃ 🛕💫* *🪐ದ್ವಾದಶರಾಶಿಗಳದಿನಭವಿಷ್ಯ#ತಾರೀಕು#26/03/2025 ಬುಧವಾರ🪐* *01,🪔ಮೇಷರಾಶಿ🪔* 📖,ಹಣಕಾಸಿನ ವ್ಯವಹಾರದ ನಿಮ್ಮ ನಿರ್ವಹಣಾ ಸಾಮರ್ಥ್ಯವು ನಿಮಗೆ ಹೆಚ್ಚಿನ ಪ್ರಶಂಸೆಯನ್ನು ತಂದುಕೊಡುವುದು. ನಿಮ್ಮಂತಹ ಮನಸ್ಥಿತಿಯುಳ್ಳವರೇ ದೊಡ್ಡ ದೊಡ್ಡ ಕಾರ್ಯಗಳನ್ನು ಲೀಲಾಜಾಲವಾಗಿ ಮಾಡಿ ಮುಗಿಸುವಂತವರು. ಈ ದಿನ ನಿಮ್ಮ ಆಹಾರದ ಕಡೆ ಗಮನವಿರಲಿ, *02🪔,ವೃಷಭರಾಶಿ🪔* 📖,ಬಾಳಸಂಗಾತಿಯ ಜೊತೆಯಲ್ಲಿನ ಒಂದು ಸುತ್ತಾಟ ನಿಮ್ಮ ಮನಸ್ಸಿನ ಭಾವನೆಗಳು ಬದಲಾಗಲು ಸಹಕಾರಿಯಾಗುವುದು. ನಿಮ್ಮಲ್ಲಿ ವೈವಿಧ್ಯಮಯ ಚೈತನ್ಯ ಮೂಡಿ ಬರಲಿದೆ. ಹಣಕಾಸಿನ ಸ್ಥಿತಿ ಈ ದಿನ ಉತ್ತಮವಾಗಿರುತ್ತದೆ. ಪ್ರಯಾಣದಲ್ಲಿ ಜಾಗ್ರತೆ, *03,🪔ಮಿಥುನ ರಾಶಿ🪔* 📖,ನಿಮ್ಮ ಮೇಲಧಿಕಾರಿಗಳ ಇಲ್ಲವೆ ಮನೆಯ ಹಿರಿಯರ ಒಲುಮೆ ಹೇಗೆ ಗಳಿಸಿಕೊಳ್ಳಬೇಕೆಂದು ನಿಮಗೆ ಪ್ರತ್ಯೇಕವಾಗಿ ಹೇಳಿಕೊಡುವ ಅವಶ್ಯಕತೆಯಿಲ್ಲ. ಆದಾಗ್ಯೂ ನಿಮ್ಮ ನಡತೆಯು ಹೆಚ್ಚು ಪ್ರಶಂಸೆಗೆ ಒಳಪಡುವುದು. ಈ ದಿನ ನಿಮ್ಮ ಆರೋಗ್ಯದ ಕಡೆ ಗಮನ ಹರಿಸುವುದು ಉತ್ತಮ, *04,🪔ಕಟಕ ರಾಶಿ🪔* 📖,ಒಂದು ದೊಡ್ಡದಾದ ಯೋಜನೆಯೊಂದು ನಿಮ್ಮ ಬುದ್ಧಿ ಕೌಶಲ್ಯಕ್ಕೆ ಎದುರಾಗುವುದು. ದೈವಕೃಪೆಯಿಂದ ಮತ್ತು ಮೇಲಧಿಕಾರಿಗಳ ಸಹಾಯದಿಂದ ಆ ಕಾರ್ಯದ ಸೂಕ್ಷಮತೆಯನ್ನು ನೀವು…
ಭದ್ರಾವತಿ : ಭದ್ರಾವತಿಯ ತಾಲೂಕು ಕಚೇರಿಯಖ ಜಾನೆಯಲ್ಲಿಯೇ ಸೇವೆ ಮುಂದುವರೆಸಲು ಅವಕಾಶ ನೀಡುವಂತೆ ಕೋರಿದ್ದ ಸಹೋದ್ಯೋಗಿಯಿಂದ ರೂ. 5,000 ಲಂಚ ಪಡೆಯುತ್ತಿದ್ದ ವೇಳೆ ಇಲ್ಲಿನ ಜಿಲ್ಲಾ ಸಶಸ್ತ್ರ ಮೀಸಲು ಪಡೆ (ಡಿಎಆರ್) ಡಿವೈಎಸ್ಪಿ ಟಿ.ಪಿ. ಕೃಷ್ಣಮೂರ್ತಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಇವರು ಶಿವಮೊಗ್ಗದ ತಮ್ಮ ನಿವಾಸದಲ್ಲಿ ಸಿಬ್ಬಂದಿಯೋರ್ವರಿಂದ ಲಂಚ ಸ್ವೀಕರಿಸುವ ವೇಳೆ, ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಕರ್ತವ್ಯಕ್ಕೆ ನಿಯೋಜನೆ ಮಾಡುವುದಕ್ಕೆ ಸಂಬಂಧಿಸಿದಂತೆ ಡಿಎಆರ್ ಸಿಬ್ಬಂದಿ ಬಳಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಈ ಸಂಬಂಧ ಸಿಬ್ಬಂದಿಯು ಲೋಕಾಯುಕ್ತಕ್ಕೆ ದೂರು ದಾಖಲಿಸಿದ್ದರು. ಹೀಗಿರುವಾಗ ತಮ್ಮ ನಿವಾಸದಲ್ಲಿ ಸಿಬ್ಬಂದಿಯಿಂದ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ, ಲಂಚದ ಹಣದ ಸಮೇತ ಡಿವೈಎಸ್ಪಿಯನ್ನು ಬಂಧಿಸಿದ್ದಾರೆ. ಯಾರು ಈ ಡಿವೈಎಸ್ಪಿಗೆ ಖೆಡ್ಡಾ ತೋಡಿದವರು ಡಿಎಆರ್ ಕಾನ್ಸ್ಟೆಬಲ್ ಟಿ.ಎಸ್.ಪ್ರಸನ್ನಕುಮಾರ್ ಡಿಎಸ್ಪಿ ಕೃಷ್ಣಮೂರ್ತಿಯವರನ್ನು ಖೆಡ್ಡಾಗೆ ಬೀಳಿಸಿದ ಸಿಬ್ಬಂದಿ. ಇವರು ಕಳೆದ ಒಂದೂವರೆ ವರ್ಷದಿಂದ ಭದ್ರಾವತಿಯ ತಾಲ್ಲೂಕು ಕಚೇರಿ ಖಜಾನೆಯಲ್ಲಿ ಭದ್ರತೆಯ ಸೇವೆಯಲ್ಲಿದ್ದು,…
*💫🛕ಓಂ ಶ್ರೀ ಗಾಯಿತ್ರಿ ವಿಶ್ವಕರ್ಮ ಪರಬ್ರಹ್ಮಣಿ ನಮಃ 🛕💫* *🪐ದ್ವಾದಶ ರಾಶಿಗಳದಿನ ಭವಿಷ್ಯ#ತಾರೀಕು#25/03/2025 ಮಂಗಳವಾರ🪐* *01,💫ಮೇಷರಾಶಿ💫* 📖,ನಿರುದ್ಯೋಗಿಗಳಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತವೆ, ಹೊಸ ವಾಹನ ಖರೀದಿಯ ಪ್ರಯತ್ನಗಳು ಫಲ ನೀಡಲಿವೆ. ದೂರ ಪ್ರಯಾಣಗಳು ಲಾಭದಾಯಕವಾಗಿರುತ್ತವೆ. ಕುಟುಂಬ ಸದಸ್ಯರೊಂದಿಗೆ ಸಾಮರಸ್ಯ ಹೆಚ್ಚಾಗುತ್ತದೆ. ಕೆಲವು ವ್ಯವಹಾರಗಳಲ್ಲಿ ಸಂಗಾತಿಯ ಸಹಾಯ ತೆಗೆದುಕೊಳ್ಳುವುದು ಒಳ್ಳೆಯದು. ವೃತ್ತಿಪರ ಉದ್ಯೋಗಗಳಲ್ಲಿ ಅಪೇಕ್ಷಿತ ಪ್ರಗತಿ ಸಾಧಿಸಲಾಗುತ್ತದೆ, *02,💫ವೃಷಭರಾಶಿ💫* 📖,ಸಮಾಜದ ಪ್ರಮುಖ ವ್ಯಕ್ತಿಗಳಿಂದ ಅಪರೂಪದ ಆಹ್ವಾನಗಳು ಸಿಗುತ್ತವೆ. ಆರ್ಥಿಕ ವಾತಾವರಣ ಉತ್ತಮವಾಗಿರುತ್ತದೆ. ಅಗತ್ಯಕ್ಕೆ ತಕ್ಕಂತೆ ಸಂಬಂಧಿಕರಿಂದ ನೆರವು ದೊರೆಯಲಿದೆ. ವೃತ್ತಿ ವ್ಯವಹಾರದಲ್ಲಿ ಸ್ವಂತ ನಿರ್ಧಾರಗಳು ಕೂಡಿ ಬರುತ್ತವೆ. ಉದ್ಯೋಗದಲ್ಲಿ ನಿಮ್ಮ ದಕ್ಷತೆಯನ್ನು ಅಧಿಕಾರಿಗಳು ಗುರುತಿಸುತ್ತಾರೆ ಮತ್ತು ವ್ಯವಹಾರಗಳು ಲಾಭದಾಯಕವಾಗಿರುತ್ತವೆ, *03,💫ಮಿಥುನ ರಾಶಿ💫* 📖,ಆದಾಯಕ್ಕಿಂತ ಖರ್ಚುಗಳು ಅಧಿಕವಾಗಿರುತ್ತವೆ. ವೃತ್ತಿಪರ ವ್ಯವಹಾರಗಳಲ್ಲಿ ಹೊಸ ಸಮಸ್ಯೆಗಳು ಎದುರಾಗುತ್ತವೆ. ಕುಟುಂಬ ಸದಸ್ಯರೊಂದಿಗೆ ಅನಿವಾರ್ಯವಾಗಿ ಮಾತಿನ ಚಕಮಕಿ ನಡೆಯುತ್ತದೆ, ಹೆಚ್ಚುವರಿ ಜವಾಬ್ದಾರಿಗಳಿಂದ ನೌಕರರಿಗೆ ವಿಶ್ರಾಂತಿ ಪಡೆಯಲು ಸಾಧ್ಯವಾಗುವುದಿಲ್ಲ. ಸ್ನೇಹಿತರೊಂದಿಗೆ ಭಿನ್ನಭಿಪ್ರಾಯಗಳು ಉಂಟಾಗುತ್ತವೆ. ವಾಹನ ಪ್ರಯಾಣದಲ್ಲಿ ಹೆಚ್ಚು ಜಾಗರೂಕರಾಗಿರಿ, *04,💫ಕಟಕ ರಾಶಿ💫*…