![](https://davangerevijaya.com/wp-content/uploads/2024/07/IMG-20240719-WA01231.jpg)
ದಾವಣಗೆರೆ : ನೈಋತ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಧನಂಜಯ ಸರ್ಜಿ ಬಹುತೇಕ ಗೆಲುವು ಸಾಧಿಸಲಿದ್ದಾರೆ. ಸಮೀಪದ ಸ್ಪರ್ಧಿ ಆಯನೂರು ಮಂಜುನಾಥ್ ಭಾರೀ ಅಂರದಲ್ಲಿ ಹಿಂದುಳಿದಿದ್ದಾರೆ.
ಸದ್ಯ ನೈರುತ್ಯ ಪದವೀಧರ ಕ್ಷೇತ್ರ 3ನೇ ಸುತ್ತಿನ ಮತ ಎಣಿಕೆ ಮುಕ್ತಾಯಗೊಂಡಿದ್ದು , ಡಾ.ಧನಂಜಯ ಸರ್ಜಿ 22.630
![](https://davangerevijaya.com/wp-content/uploads/2024/07/IMG-20240715-WA0352.jpg)
ಆಯನೂರು ಮಂಜುನಾಥ್ 7952, ರಘುಪತಿ ಭಟ್ 5257 ಮತಗಳನ್ನು ತೆಗೆದುಕೊಂಡಿದ್ದಾರೆ. ಒಟ್ಟು ಮತ ಎಣಿಕೆ: 39,000 ಮತಗಳಾಗಿದೆ
![](https://davangerevijaya.com/wp-content/uploads/2024/07/IMG-20240716-WA0138.jpg)