ದಾವಣಗೆರೆ : ವಿಧಾನ ಪರಿಷತ್ ನ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣಾ ಫಲಿತಾಂಶದ ಮೂರನೇ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು, ಕೈ ಪಡೆ ತನ್ನ ನಾಗಾಲೋಟವನ್ನು ಮುಂದುವರಿಸಿದೆ. ಮೊದಲ ಎರಡು ಸುತ್ತಿನಲ್ಲಿಯೂ ಕೈ ಪಡೆ ಮುಂದಿದ್ದು, ಮೂರನೇ ಸುತ್ತಿನಲ್ಲಿಯೂ ಕಾಂಗ್ರೆಸ್ ಮುಂದಿದೆ. ಡಿ.ಟಿ.ಶ್ರೀನಿವಾಸ್ – 7939 ಡಾ.ವೈ.ಎ.ನಾರಾಯಣ ಸ್ವಾಮಿ – 6357, ವಿನೋದ ಶಿವರಾಜ್ – 4572 ಮತಗಳನ್ನು ಪಡೆದಿದ್ದಾರೆ. ಡಿ.ಟಿ.ಶ್ರೀನಿವಾಸ್ 1382 ಮತಗಳ ಅಂತರದಲ್ಲಿ ಮುನ್ನಡೆಯಲ್ಲಿದ್ದಾರೆ.

Share.
Leave A Reply

Exit mobile version