ದಾವಣಗೆರೆ : ವಿಧಾನ ಪರಿಷತ್ ನ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣಾ ಫಲಿತಾಂಶದ ನಾಲ್ಕನೇ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು, ಕೈ ಪಡೆ ತನ್ನ ನಾಗಾಲೋಟವನ್ನು ಮುಂದುವರಿಸಿದೆ. ಮೊದಲ ಮೂರು ಸುತ್ತಿನಲ್ಲಿಯೂ ಕೈ ಪಡೆ ಮುಂದಿದ್ದು, ನಾಲ್ಕನೇ ಸುತ್ತಿನಲ್ಲಿಯೂ ಕಾಂಗ್ರೆಸ್ ಮುಂದಿದೆ. 1. ಡಿ.ಟಿ.ಶ್ರೀನಿವಾಸ್ – 8871, ಡಾ.ವೈ.ಎ.ನಾರಾಯಣ ಸ್ವಾಮಿ – 7113, ವಿನೋದ ಶಿವರಾಜ್ – 6863, ಡಿ.ಟಿ.ಶ್ರೀನಿವಾಸ್ 1758 ಮತಗಳ ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

Share.
Leave A Reply

Exit mobile version