![](https://davangerevijaya.com/wp-content/uploads/2024/07/IMG-20240719-WA01231.jpg)
ಭದ್ರಾವತಿ: ನಗರದ ಜನ್ನಾಪುರ ರಾಜಪ್ಪ ಲೇಔಟ್ ನಲ್ಲಿರುವ ವಸತಿ ಗೃಹಗಳಿಂದ ಹೊರಸೂಸುವ ನೀರು ಸರಾಗವಾಗಿ ಹರಿಯದೆ ನಿಂತ ನೀರು ನಿಂತಲ್ಲಿ ಇರುವುದರಿಂದ ಚರಂಡಿ ದುರ್ವಾಸನೆಯಿಂದ ಕೂಡಿ ಸಾಂಕ್ರಾಮಿಕ ರೋಗಗಳಿಗೆ ಆಹ್ವಾನಿಸುತ್ತಿದೆ.
ಚುನಾವಣೆ ಹಿನ್ನಲೆಯಲ್ಲಿ ಸಿಬ್ಬಂದಿಗಳು ಸರಿಯಾದ ಕರ್ತವ್ಯ ನಿರ್ವಹಿಸದೆ ಯಾರಿಗೆ ಹೇಳಬೇಕೆಂದು ತಿಳಿಯುತ್ತಿಲ್ಲ ಎನ್ನುತ್ತಾರೆ ಸ್ಥಳೀಯ ನಾಗರೀಕರು. ಕೂಡಲೇ ಸಂಬಂಧಿತ ಇಲಾಖೆ ಸರಿಪಡಿಸಲು ಮುಂದಾಗುವುದೇ ಕಾಡುನೋಡಬೇಕಿದೆ.?
![](https://davangerevijaya.com/wp-content/uploads/2024/07/IMG-20240715-WA0352.jpg)
![](https://davangerevijaya.com/wp-content/uploads/2024/07/IMG-20240716-WA0138.jpg)