![](https://davangerevijaya.com/wp-content/uploads/2024/07/IMG-20240719-WA01231.jpg)
ಹರಿಹರ : ಡಿವೈಡರ್ ಗೆ ಬೈಕ್ ಸವಾರರೊಬ್ಬರು ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಸವಾರ ಮೃತಪಟ್ಟಿರುವ ಘಟನೆ ಹೊರವಲಯದ ಕೋಡಿಯಾಲ ಹೊಸಪೇಟೆಯ ಹಳೆ ಪಿ.ಬಿ. ರಸ್ತೆಯಲ್ಲಿ ನಡೆದಿದೆ. ಹೊಸಭರಂಪುರದ ನಿವಾಸಿ ವಿಜಯಕುಮಾರ್ ಬೆಣ್ಣೆ (43) ಮೃತಪಟ್ಟವರು. ಕೋಡಿಯಾಲ ಹೊಸಪೇಟೆಯಿಂದ ಬೈಕ್ನಲ್ಲಿ ಹರಿಹರಕ್ಕೆ ವಾಪಸ್ ಬರುವಾಗ ಡಿವೈಡರ್ಗೆ ಬೈಕ್ ಡಿಕ್ಕಿ ಹೊಡೆದಿದೆ.ಕುಮಾರಪಟ್ಟಣಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
![](https://davangerevijaya.com/wp-content/uploads/2024/07/IMG-20240716-WA0138.jpg)