ಜಿಲ್ಲಾ ಛಲವಾದಿ ಮಹಾಸಭಾದ ವತಿಯಿಂದ 2023-24ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಶೇ.75ರಷ್ಟು ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ. 80ರಷ್ಟು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ26 July 2024
Share WhatsApp Facebook Twitter Telegram ಭದ್ರಾವತಿ: ನಗರದ ಲೋಯರ್ ಹುತ್ತಾ ವಾಸಿ ಗಣೇಶ್ ಮಧುಮತಿ ಪುತ್ರ ಎಚ್.ಜಿ.ರಂಜಿತ್ ಇವರು ತಮ್ಮ ಕುಟುಂಬಸ್ಥರೊಂದಿಗೆ ತೈವಾನ್ ದೇಶದಿಂದ ಮತದಾನ ಮಾಡಲೆಂದೆ ಆಗಮಿಸಿ ಇಂದು ಮತಕ್ಷೇತ್ರದ 112 ರ ಲೋಯರ್ ಹುತ್ತಾ ಶಾಲೆಯಲ್ಲಿ ಮತದಾನ ಮಾಡಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಪೋಷಕರು ಇದ್ದರು. ಕಾಂಗ್ರೆಸ್ ಚುನಾವಣೆ ಡಿಕೆಶಿ ದಾವಣಗೆರೆ ಬಿಜೆಪಿ ಮತದಾನ ಮೋದಿ ಯಡಿಯೂರಪ್ಪ ಲೋಕಸಭೆ ಶಿವಮೊಗ್ಗ ಸಿದ್ದರಾಮಯ್ಯ