ರಾಜಕೀಯ ಸುದ್ದಿ ಸಚಿವರೇ ನಾನು ಹುಟ್ಟಿದ್ದು ನಿಮ್ಮ ಒಡೆತನದ ಆಸ್ಪತ್ರೆಯಲ್ಲೇ, ಬೇಕಾದ್ರೆ ದಾಖಲೆ ಪರಿಶೀಲಿಸಿ : ಅಹಿಂದ ನಾಯಕ ಯಾಕೆ ಹೀಗೆ ಹೇಳಿದ್ದು?By davangerevijaya.com28 March 20240 ಹೊನ್ನಾಳಿ: ನಾನು ಹೊರಜಿಲ್ಲೆಯವನಲ್ಲ, ನಾನು ದಾವಣಗೆರೆ ಜಿಲ್ಲೆಯವನು, ಬೇಕಾದ್ರೆ ದಾಖಲೆ ಪರಿಶೀಲಿಸಿ, ಸುಮ್ಮನೆ ಜನರಿಗೆ ತಪ್ಪು ಮಾಹಿತಿ ಕೊಡಬೇಡಿ ಎಂದು ಕಾಂಗ್ರೆಸ್ ನಾಯಕ ವಿನಯ್ ಕುಮಾರ್ ಸಚಿವ…