ಭದ್ರಾವತಿ: ಹಿರಿಯ ರಂಗಭೂಮಿ ಕಲಾವಿದ ಅಪರಂಜಿ ಶಿವರಾಜ್ ರವರ 50 ವರ್ಷಗಳ ಸೇವೆ ಗುರುತಿಸಿ ಆಕಾಶವಾಣಿಯಲ್ಲಿ ಫೆ:25 ರ ಭಾನುವಾರ ಬೆಳಿಗ್ಗೆ 9.15 ರಿಂದ 10 ಗಂಟೆ ವರೆಗೂ ಸಂದರ್ಶನ ಪ್ರಸಾರವಾಗಲಿದೆ.

ಭದ್ರಾವತಿ ಆಕಾಶವಾಣಿ ಕೇಂದ್ರದಿಂದ ಪ್ರಸಾರವಾಗುವ ಕಾರ್ಯಕ್ರಮಕ್ಕೆ ಕೇಳುಗರು ಪ್ರೋತ್ಸಾಹ ನೀಡುವಂತೆ ಕೋರಿದ್ದಾರೆ.

Share.
Leave A Reply

Exit mobile version