ಭದ್ರಾವತಿ: ನೇಪಾಳದಲ್ಲಿ ನಡೆದ ಅಂತರಾಷ್ಟ್ರೀಯ ಸೌತ್ ಏಷಿಯನ್ ಕಬ್ಬಡಿ ಪಂದ್ಯಾವಳಿಯಲ್ಲಿ ಪುರುಷರ ಕಿರಿಯ ಭಾರತ ತಂಡದ ನಾಯಕನಾಗಿ ತೇಜಸ್ ಗೌಡ ನೇತೃತ್ವದಲ್ಲಿ ಮುನ್ನಡೆಸಿ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಸೋಲಿಸಿ ಚಿನ್ನದ ಪದಕ ಗೆದ್ದು ಬೀಗಿದ್ದಾರೆ.

ಆಟದುದ್ದಕ್ಕೂ ಉತ್ತಮ ಪ್ರದರ್ಶನ ನೀಡಿ ಪಂದ್ಯ ಶ್ರೇಷ್ಠತೆ ಪಡೆದ ತಂಡದ ನಾಯಕ ತೇಜಸ್ ಗೌಡ ಭದ್ರಾವತಿಗೆ ಕೀರ್ತಿ ತಂದಿದ್ದಾರೆ. ಅಂಗನವಾಡಿ ಶಿಕ್ಷಕಿ ಶೋಭಾ ರವರ ಮಗ ತೇಜಸ್ ಗೌಡರವರನ್ನು ಸ್ವಗ್ರಾಮ ವೀರಾಪುರದಲ್ಲಿ ಅಭಿನಂದಿಸಿದ್ದಾರೆ.

Share.
Leave A Reply

Exit mobile version