ಭದ್ರಾವತಿ: ಹಳೇನಗರ ಕನಕ ಮಂಟಪದಲ್ಲಿ ಅದ್ದೂರಿಯಾಗಿ ನಡೆದ “ಸಂವಿಧಾನ ಜಾಗೃತಿ ಜಾಥಾ”ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.

ನಗರಸಭಾ ಅಧ್ಯಕ್ಷೆ ಲತಾ ಚಂದ್ರಶೇಖರ್, ಸದಸ್ಯರುಗಳು, ಸಮಾಜ ಕಲ್ಯಾಣ ಇಲಾಖೆಯ ಗೋಪಾಲಪ್ಪ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು, ಶಿಕ್ಷಕ ವೃಂದದವರು,ಶಾಲಾ ಮಕ್ಕಳು,ವಿವಿಧ ದಲಿತ ಸಂಘಟನೆಗಳು,ಸಂಘ ಸಂಸ್ಥೆ ಮುಖಂಡರು ಮತ್ತು ಸ್ಥಳೀಯರು ಭಾಗವಹಿಸಿದ್ದರು

Share.
Leave A Reply

Exit mobile version