- ಪ್ರಮುಖ ಸುದ್ದಿ
- ದಾವಣಗೆರೆ ವಿಶೇಷ
- ಕ್ರೈಂ ಸುದ್ದಿ
- ರಾಜಕೀಯ ಸುದ್ದಿ
- ರೈತಮಿತ್ರ
- ಅಡಕೆ ಧಾರಣೆ
- ಚಿನ್ನ, ಬೆಳ್ಳಿ ಧಾರಣೆ
- Blog
Subscribe to Updates
Get the latest creative news from FooBar about art, design and business.
Author: davangerevijaya.com
ದಾವಣಗೆರೆ: ಲೋಕಸಭೆ ಚುನಾವಣೆಯಲ್ಲಿ ಚಡ್ಡಿ ದೊಸ್ತರಂತೆ ಕೆಲಸ ಮಾಡಿದ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಸದ್ಯ ನಾನೊಂದು ತೀರ ನಿನೊಂದು ತೀರ ಎನ್ನುತ್ತಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ನಡುವೆ ಬಿರುಕು ಉಂಟಾಗಿರುವ ಲಕ್ಷಣಗಳು ಗೋಚರಿಸುತ್ತಿವೆ. ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಬಿಜೆಪಿ ನಡೆಸುತ್ತಿರುವ ಹೋರಾಟದಿಂದ ಜೆಡಿಎಸ್ ದೂರ ಉಳಿದಿದೆ. ಹಾಗಾದ್ರೆ ಇಬ್ಬರ ದೋಸ್ತಿ ಖತಂ ಆಗುತ್ತಾ? ಜೆಡಿಎಸ್ ಮುಂದಿನ ನಡೆಯೇನು? ಈ ಕುರಿತು ಸ್ಟೋರಿ ಇಲ್ಲಿದೆ. ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆಯನ್ನೇ ದುಡಿಮೆಯಾಗಿ ಮಾಡಿಕೊಂಡAತಿದೆ. ನಿತ್ಯವೂ ಒಂದಿಲ್ಲೊAದು ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು ಜನ ಹೈರಾಣಾಗಿದ್ದಾರೆ. ಜನ ಸಾಮಾನ್ಯರು ನಿತ್ಯವೂ ಒಂದಿಲ್ಲೊಂದು ಬೆಲೆ ಏರಿಕೆಯ ಶಾಕ್ಗೆ ಒಳಗಾಗುತ್ತಿದ್ದಾರೆ. ಆದರೆ, ವಿರೋಧ ಪಕ್ಷಗಳು ಆಡಳಿತ ಪಕ್ಷದ ತಪ್ಪುಗಳನ್ನು ಹಾಗೂ ಬೆಲೆ ಏರಿಕೆಯನ್ನು ಸಮರ್ಥವಾಗಿ ಪ್ರತಿಭಟನೆ ಮಾಡುವಲ್ಲಿ ಎಡವುತ್ತಿದೆ. ಪ್ರತಿಭಟನೆಯ ವಿಷಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ನ ನಡುವೆ ಬಿರುಕು ಮೂಡಿದ್ದು ಬಹಿರಂಗವಾಗಿಯೆ ಜೆಡಿಎಸ್ ಅಸಮಾಧಾನ ಹೊರಹಾಕಿದೆ. ಸರ್ಕಾರದ ವಿರುದ್ದ ಬಿಜೆಪಿ ಹಿಂದಿನಂತೆ ಪ್ರತಿಭಟನೆ ಮಾಡುತ್ತಿಲ್ಲ…
ದಾವಣಗೆರೆ : ವೀಳ್ಯದೆಲೆ ಭಾರತೀಯ ಸಂಸ್ಕೃತಿಯ ಭಾಗವಾಗಿದೆ. ಇವನ್ನು ಸುಮಾರು ಕ್ರಿ.ಪೂ. 400 ವರ್ಷಗಳ ಹಿಂದಿನಿಂದಲೂ ಬಳಸುತ್ತಿರುವ ಬಗ್ಗೆ ನಿದರ್ಶನಗಳಿವೆ. ಈ ಚಿಕ್ಕ ಎಲೆಗಳನ್ನು ಮದುವೆಯಿಂದ ಹಿಡಿದು ಹಬ್ಬಗಳವರೆಗೆ ಅನೇಕ ಆಚರಣೆಗಳಲ್ಲಿ ಬಳಸಲಾಗುತ್ತದೆ. ಅನೇಕ ಜನರು ಊಟದ ನಂತರ ವೀಳ್ಯದೆಲೆಯನ್ನು ತಿನ್ನುತ್ತಾರೆ.* ಎಲೆಯು ಕಚ್ಚುವಿಕೆಗೆ ಮಾತ್ರವಲ್ಲದೆ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ಹಸಿರು ಎಲೆಗಳು ಅನೇಕ ಔಷಧೀಯ ಗುಣಗಳನ್ನು ಹೊಂದಿವೆ. ಇದು ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ. ಎಲೆಗಳು ಮಧುಮೇಹ ವಿರೋಧಿ, ಹೃದಯರಕ್ತನಾಳದ, ಉರಿಯೂತದ, ವಿರೋಧಿ ಹುಣ್ಣು ಮತ್ತು ಸೋಂಕು ನಿವಾರಕ ಗುಣಗಳನ್ನು ಹೊಂದಿದೆ. ವೀಳ್ಯದೆಲೆಯಲ್ಲಿ 85% ನೀರು, 1.3 ಮೈಕ್ರೋಗ್ರಾಂ ಅಯೋಡಿನ್, 4.6 ಮೈಕ್ರೋಗ್ರಾಂ ಪೊಟ್ಯಾಸಿಯಮ್, 1.9 ಮೋಲ್ ಅಥವಾ 2.9 ಎಂಸಿಜಿ ವಿಟಮಿನ್ ಎ, 13 ಮೈಕ್ರೋಗ್ರಾಂ ವಿಟಮಿನ್ ಬಿ1 ಮತ್ತು 100 ಗ್ರಾಂಗೆ 0.63 ರಿಂದ 0.89 ಮೈಕ್ರೋಗ್ರಾಂಗಳಷ್ಟು ನಿಕೋಟಿನಿಕ್ ಆಮ್ಲವಿದೆ. *ವೀಳ್ಯದೆಲೆಯ ಪ್ರಯೋಜನಗಳು:* *1. ಮಧುಮೇಹ ನಿಯಂತ್ರಕ:* ಹೊಸದಾಗಿ ಪತ್ತೆಯಾದ ಟೈಪ್ 2 ಡಯಾಬಿಟಿಸ್…
ದಾವಣಗೆರೆ : ಇಲ್ಲಿ ಯಾವುದೇ ಕ್ರೀಡಾಂಗಣವಿಲ್ಲ, ಬಸ್ ನಿಲ್ಲೋಸದಕ್ಕೆ ಜಾಗವಿಲ್ಲ, ನಿವಾಸಿಗಳಿಗೆ ನಿದ್ದೆಯಿಲ್ಲ ಇವೆಲ್ಲದರ ನಡುವೆ ಕಾಲೇಜು ನಡೆಯುತ್ತಿರುವುದು ಕಾಂಪ್ಲೆಕ್ಸ್ ನಲ್ಲಿ..ಸದಾ ಆರೋಪ, ಪ್ರತಿಭಟನೆ, ರಾಜಕಾರಣಿಗಳ ಶ್ರೀ ರಕ್ಷೆ ಈ ಕಾಲೇಜಿಗೆ ಇದೆ. ಅಲ್ಲದೇ ದೊಡ್ಡ ಪತ್ರಿಕೆ ಅನ್ನಿಸಿಕೊಂಡಿರುವ ಪತ್ರಿಕೆಯಲ್ಲಿನ ಬ್ಯೂರೋ ಚೀಪ್ ಗೂ ಈ ಕಾಲೇಜಿನ ಮೇಲೆ ಎಲ್ಲೆಲ್ಲಿದ ಪ್ರೀತಿ…ಅಷ್ಟಕ್ಕೂ ಲಕ್ಷ, ಲಕ್ಷ ತೆಗೆದುಕೊಂಡು ವಿದ್ಯಾರ್ಥಿಗಳಿಗೆ ಸೌಲಭ್ಯ ಕೊಡದೇ, ಇರುವ ಕಾಲೇಜು ಯಾವುದು? ಯಾವ ಬ್ಯೂರೋ ಚೀಪ್ ನ ಶ್ರೀ ರಕ್ಷೆ ಈ ಕಾಲೇಜಿಗೆ ಇದೆ ಅದರ ಸಂಪೂರ್ಣ ಡೀಟೆಲ್ಸ್ ನಿಮ್ಮ ಮುಂದೆ… ಹೌದು…ದಾವಣಗೆರೆ ಹದಡಿ ರಸ್ತೆಯಲ್ಲಿರುವ ಸರ್ ಎಂವಿಕಾಲೇಜ್ ನೇ ಮೂಲ ಸೌಕರ್ಯವಿಲ್ಲದೇ ನಡೆಯುತ್ತಿರುವ ಕಾಲೇಜ್…ವಾಕ ಪತ್ರಿಕೆಯ ಘಟ್ಟ ಪ್ರದೇಶದ ಬ್ಯೂರೋ ಚೀಪ್ ಯೇ ಈ ಕಾಲೇಜ್ ಗೆ ಪ್ರೀಯ ಪತ್ರಕರ್ತ.. ಒಂದು ಪತ್ರಿಕೆಗೆ ತನ್ನದೇ ಆದ ಸಿದ್ದಾಂತ, ತನ್ನತನ, ಮೌಲ್ಯಗಳು ಈ ಹಿಂದೆ ಇರುತ್ತಿತ್ತು..ಜನರು ಕೂಡ ಪತ್ರಿಕೆ ಮೇಲೆ ನಂಬಿಕೆ ಇಟ್ಟಿದ್ದರು..ಆದರೆ ಬರ ಬರುತ್ತಾ ಜನರಿಗೂ ಕೂಡ…
*💫🛕ಓಂ ಶ್ರೀ ಗಾಯಿತ್ರಿ ವಿಶ್ವಕರ್ಮ ಪರಬ್ರಹ್ಮಣಿ ನಮಃ 🛕💫* *🪐,ದ್ವಾದಶ ರಾಶಿಗಳದಿನ ಭವಿಷ್ಯ#ತಾರೀಕು#13/04/2025 ಭಾನುವಾರ,🪐* *01,💫ಮೇಷರಾಶಿ💫* 📖,ಇಟ್ಟ ಗುರಿ ಬಿಟ್ಟ ಬಾಣದಂತೆ ನಿಮ್ಮ ಗಮನವು ನಿರ್ದಿಷ್ಟವಾದ ಕಾರ್ಯದತ್ತ ಕೇಂದ್ರೀಕೃತವಾಗಿದೆ. ಹಾಗಾಗಿ ಗೆಲುವು ನಿಮ್ಮದಾಗುವುದು. ಗೆಳೆಯರು ನಿಮ್ಮನ್ನು ಅರ್ಥ ಮಾಡಿಕೊಂಡು ಸಹಾಯ ಹಸ್ತ ನೀಡುವರು. ನಿಮ್ಮ ಖರ್ಚುಗಳಲ್ಲಿ ಅನಿರೀಕ್ಷಿತ ಏರಿಕೆ ನಿಮ್ಮ ಮನಸ್ಸಿನ ಶಾಂತಿಗೆ ಭಂಗ ತರುತ್ತದೆ. ವಿಗ್ನಗಳನ್ನು ದೂರ ಮಾಡುವ, *⚜️,ಗಣಪತಿಯನ್ನು ನೆನೆಯಿರಿ,⚜️* *02,💫ವೃಷಭರಾಶಿ💫* 📖,ವ್ಯಾಪಾರ-ವ್ಯವಹಾರಗಳು ನಿಮ್ಮ ಮನಸ್ಸಿನಂತೆ ಆಗುವುದು ಹಾಗೂ ನೀವು ಹಾಕಿದ ಬಂಡವಾಳಕ್ಕೂ ಮಿಗಿಲಾಗಿ ಲಾಭಾಂಶ ದೊರೆಯುವುದು. ಬಂದ ಲಾಭಾಂಶಗಳಲ್ಲಿ ಸ್ವಲ್ಪ ಭಾಗದಷ್ಟು ದಾನ ಮಾಡಿ. ಈ ದಿನ ಮಾಡಿದ ಕಾರ್ಯಗಳಲ್ಲಿ ಜಯಶೀಲರಾಗುವಿರಿ, ಹಿರಿಯರೊಂದಿಗೆ ಮನಸ್ತಾಪಕ್ಕಿಳಿಯದಿರಿ, *⚜️,ವಿಷ್ಣು ಸಹಸ್ರ ನಾಮ ಜಪಿಸಿ ಶುಭವಾಗುವುದು,⚜️* *03,💫ಮಿಥುನ ರಾಶಿ💫* 📖,ನಿಮ್ಮ ಮತ್ತು ನಿಮ್ಮ ಗ್ರಾಹಕರ ನಡುವೆ ಇದ್ದ ಭಿನ್ನಾಭಿಪ್ರಾಯಗಳಿಗೆ ಮುಕ್ತಿ ದೊರೆಯುವುದು. ಈ ಹಿಂದೆ ಮಾಡಿದ ತಪ್ಪನ್ನೇ ಪುನಃ ಮಾಡುವುದು ಬುದ್ಧಿವಂತರ ಲಕ್ಷ ಣವಲ್ಲ, ನಿಮ್ಮ ಉದ್ಯೋಗದ ಕಡೆ ಗಮನವಿರಿಸಿ, ಮುಖ್ಯ…
*💫🛕ಓಂ ಶ್ರೀ ಗಾಯಿತ್ರಿ ವಿಶ್ವಕರ್ಮ ಪರಬ್ರಹ್ಮಣಿ ನಮಃ 🛕💫* *🪐ದ್ವಾದಶ ರಾಶಿಗಳನಿತ್ಯ ಭವಿಷ್ಯ#ತಾರೀಖು#12/04/2025 ಶನಿವಾರ🪐* *01,💫ಮೇಷರಾಶಿ💫* 📖,ಮನೆಯಲ್ಲಿ ಅಶಾಂತಿ ಇದರಿಂದ ನಿಮಗೆ ನೀವೇ ಅನಗತ್ಯ ಮಾನಸಿಕ ಒತ್ತಡವನ್ನು ತಂದುಕೊಳ್ಳುವಿರಿ, ನಿಮಗೆ ಇಂದು ಹಿರಿಯ ಅಧಿಕಾರಿಗಳು ನಾಯಕತ್ವವನ್ನು ನೀಡುವರು, ಆರೋಗ್ಯದಲ್ಲಿ ಏರುಪೇರು. ನಿಮ್ಮ ಸಂಗಾತಿಯಿಂದ ಧನ ಸಹಾಯ ಆಗುವುದು. ನಿಮ್ಮ ಸಮಸ್ಯೆಗಳನ್ನು ಮರೆತು ಕುಟುಂಬದ ಸದಸ್ಯರೊಂದಿಗೆ ಒಳ್ಳೆಯ ಸಮಯ ಕಳೆಯಿರಿ, *🪔,ವಿಜ್ಞೇಶ್ವರನ ದರ್ಶನ ಮಾಡಿ,🪔* *02,💫ವೃಷಭರಾಶಿ💫* 📖,ನಿಮ್ಮ ಕೆಲಸಕಾರ್ಯಗಳಲ್ಲಿ ಹೆಚ್ಚು ಹೆಚ್ಚು ಲಾಭ ಪಡೆಯುವ ಪರಿಪೂರ್ಣ ದಿನ. ಇಂದು ನಿಮಗೆ ಧನ ಲಾಭ ಆಗುವ ಸಂಭವ. ಹಳೆಯ ಸ್ನೇಹಿತರ ಬೇಟಿ ಆಗುವುದು, ನೀವು ಒಂದು ವಾದದಲ್ಲಿ ಸಿಲುಕಿಕೊಂಡಲ್ಲಿ ಕಠಿಣ ಮಾತುಗಳನ್ನಾಡದಂತೆ ಎಚ್ಚರಿಕೆ ವಹಿಸಿ. ತಂದೆ ತಾಯಿಯರ ಆಶೀರ್ವಾದ ಪಡೆದು ನಿಮ್ಮ ಹೊಸ ಯೋಜನೆಗಳನ್ನೂ ಪ್ರಾರಂಭಿಸಿ, *🪔,ಗುರುಗಳ ದರ್ಶನ ಪಡೆಯಿರಿ,🪔* *03,💫ಮಿಥುನ ರಾಶಿ💫* 📖,ಇಂದು ಕೈಗೊಂಡ ನಿರ್ಮಾಣ ಕಾರ್ಯ ನಿಮಗೆ ತೃಪ್ತಿಯಾಗುವ ಹಾಗೆ ಪೂರ್ಣಗೊಳ್ಳುತ್ತದೆ. ಯಾರನ್ನು ಕಾರಣವಿಲ್ಲದೆ ನೋಯಿಸಬೇಡಿ. ಮಕ್ಕಳ ವಿದ್ಯಾಭ್ಯಾಸದ ಕಡೆ ಹೆಚ್ಚು…
ಜಗಳೂರು :ತಾಲೂಕಿನ ಭರಮಸಮುದ್ರ ಕೆರೆಯಲ್ಲಿ ಈಜಲು ಹೋಗಿದ್ದ ಐವರಲ್ಲಿ ಇಬ್ಬರು ಯುವಕರು ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಬೇಸಿಗೆ ರಜೆ ಹಿನ್ನೆಲೆ ಬಿಸಿಲು ಹೆಚ್ಚಾಗಿರುವ ಕಾರಣ ತಾಪ ತಣಿಸಲು ಈಜಲು ಹೋಗಿದ್ದ ಭರಮಸಮುದ್ರ ಗ್ರಾಮದ ಬಸವರಾಜ್, ರೇಣುಕಮ್ಮ ಪುತ್ರ ಅಜ್ಜಯ್ (18), ತಿಪ್ಪೇಸ್ವಾಮಿ, ಮಂಜುಳಾ ದಂಪತಿ ಪುತ್ರ ಓಬಳೇಶ್ (20) ನೀರುಪಾಲಾಗಿದ್ದಾರೆ. ಕಳೆದ ವರ್ಷ ಸುರಿದ ಭಾರಿ ಮಳೆ ಮತ್ತು 57 ಕೆರೆ ತುಂಬಿಸುವ ಯೋಜನೆಯಿಂದ ಭರ್ತಿಯಾಗಿದ್ದ ದೊಡ್ಡ ಕೆರೆಯಲ್ಲಿ ಸಾಕಷ್ಟು ನೀರು ತುಂಬಿತ್ತು. ಇತ್ತೀಚೆಗೆ ಅಜ್ಜಯ್ಯ ಪಿಯುಸಿ ಪರೀಕ್ಷೆ ಮುಗಿಸಿದ್ದ. ಓಬಳೇಶ್ ಬೆಂಗಳೂರಿನ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ. ಇಬ್ಬರು ಸ್ನೇಹಿತರು ಗ್ರಾಮದ ಇತರ ಮೂವರು ಸ್ನೇಹಿರೊಂದಿಗೆ ಸೇರಿ ಗ್ರಾಮದಕೆರೆಯಲ್ಲಿ ಈಜಲುಹೋಗಿದ್ದಾರೆ. ಮೃತ ಓಬಳೇಶ್ಗೆ ಈಜು ಬರುತ್ತಿರಲಿಲ್ಲ. ಜಾಗೃತಿ ಫಲಕ ಇದ್ದರೂ ನಿರ್ಲಕ್ಷ್ಯ ಈ ಹಿಂದೆ ಹಿರೇಮಲ್ಲನಹೊಳೆ ಗ್ರಾಮದಲ್ಲಿ ಮಗುವೊಂದು ಕೆರೆಯಲ್ಲಿ ಬಿದ್ದು ಸಾವನ್ನಪ್ಪಿದಾಗ ಶಾಸಕ ಬಿ.ದೇವೇಂದ್ರಪ್ಪ, ತಾಪಂ ಇಒ ಕೆಂಚಪ್ಪ ಭೇಟಿ ನೀಡಿ ತುಂಬಿರುವ ಕೆರೆಗಳಲ್ಲಿ ಯಾರೂ ಈಜಲು ಹೋಗದಂತೆ…
ದಾವಣಗೆರೆ: ಆತ ಹುಡುಗಿಯೊಬ್ಬರನ್ನು ಪ್ರೀತಿಸಿ ಮದುವೆಯಾಗಿದ್ದ ಆದರೆ ಹೆಂಡತಿ ಅರ್ಧದಲ್ಲಿಯೇ ಮೃತಪಟ್ಟಳೆಂದು ಖಿನ್ನತೆಗೆ ಒಳಗಾಗಿದ್ದ..ಆತನಿಗೆ ಇಬ್ಬರು ಮುದ್ದಾದ ಮಕ್ಕಳಿದ್ದರು..ಆದರೆ ಮಕ್ಕಳು ಪದೇ, ಪದೇ ಅಮ್ಮ ಅಂತ ಕೇಳುತ್ತಿದ್ದು, ಆತನ ಹೃದಯ ಕಿವುಚುತ್ತಿತ್ತು..ಕೊನೆಗೆ ಆತನೇ ತನ್ನ ಮಕ್ಕಳ ಕತ್ತು ಹಿಸುಕಿ ತಾನು ಆತ ಕೂಡ ಆತ್ಮಹತ್ಯೆ ಮಾಡಿಕೊಂಡ. ಸ್ಥಳೀಯ ಎಸ್.ಪಿ.ಎಸ್ ನಗರದ ರಾಜೀವ್ ಗಾಂಧಿ ಬಡಾವಣೆಯ ವಾಸಿ ಉದಯ್ ಕುಮಾರ್ (32) ಎಂಬಾಂತ ತನ್ನ ಮಕ್ಕಳಾದ ಸಿಂಧುಶ್ರೀ (4), ಶ್ರೀಜಯ್ (3) ಎಂಬ ಪುಟ್ಟ ಮಕ್ಕಳನ್ನು ಕೊಂದು ತಾನು ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡವರು ಎಂದು ಗುರುತಿಸಲಾಗಿದೆ. ಕಳೆದ ಎಂಟು ತಿಂಗಳ ಹಿಂದೆ ಉದಯ್ ಅವರ ಪತ್ನಿ ಹೇಮಾ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಪತ್ನಿಯನ್ನು ಕಳೆದುಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿದ್ದ ಉದಯ್ ಇಬ್ಬರು ಮಕ್ಕಳ ಕುತ್ತಿಗೆ ಹಿಸುಕಿ ಕೊಂದು ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಉದಯ್ ಕುಮಾರ್ ಅವರ ಪತ್ನಿ ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಮೃತಪಟ್ಟಿದ್ದರು. ಪತ್ನಿ ಮೃತ ಪಟ್ಟಾಗಿನಿಂದಲು ಉದಯ್…
*💫🛕ಓಂ ಶ್ರೀ ಗಾಯಿತ್ರಿ ವಿಶ್ವಕರ್ಮ ಪರಬ್ರಹ್ಮಣಿ ನಮಃ 🛕💫* *🪐,ದ್ವಾದಶ ರಾಶಿಗಳದಿನ ಭವಿಷ#ತಾರೀಕು#10/04/2025 ಗುರುವಾರ,🪐* *01,♈🐏 🪷ಮೇಷ ರಾಶಿ🪷* 📖,ವ್ಯಾಪಾರದಲ್ಲಿ ಆರ್ಥಿಕ ಲಾಭ ದೊರೆಯಲಿದೆ. ಆದರೆ, ಕೆಲವರು ತಮ್ಮ ವೃತ್ತಿಜೀವನದಲ್ಲಿ ಸಣ್ಣ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ನಿಮ್ಮ ಮಾತಿನ ಜಾಣ್ಮೆ ಸರಳವಾದ ನಡೆ ನುಡಿಗಳಿಂದ ಜನರ ಪ್ರಶಂಸೆಯನ್ನು ಪಡೆಯಲು ಹೇರಳ ಅವಕಾಶಗಳು ಒದಗಿ ಬರುವುದು. ಸಂಗಾತಿಯ ಸಹಕಾರ ದೊರೆಯುವುದು. ವಾಹನ ಚಲಾಯಿಸುವಾಗ ಹೆಚ್ಚರದಿಂದಿರಿ, ಭಗವಂತನ ಅನುಗ್ರಹ ನಿಮ್ಮ ಕಡೆ ಇರುವುದರಿಂದ ಹೆಚ್ಚಿಗೆ ಚಿಂತಿಸುವ ಅಗತ್ಯವಿಲ್ಲ, *⚜️,ಈಶ್ವರನ ಪ್ರಾರ್ಥನೆ ಮಾಡಿ,⚜️* *02, ♉🐂🪷ವೃಷಭ ರಾಶಿ🪷* 📖,ನಿಮ್ಮ ಆರೋಗ್ಯದ ಕಡೆ ಗಮನ ಕೊಡಿ. ಅನಗತ್ಯ ಚರ್ಚೆಗಳನ್ನು ತಪ್ಪಿಸಿ. ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಿ ಇಂದು ನಿಮಗೆ ಶುಭ ತರುವ ದಿನವಾಗಿದೆ, ದಿನವಿಡೀ ಲವಲವಿಕೆಯಿಂದ ಇರುವಿರಿ, ಜನರು ನಿಮ್ಮ ಮಾತು ಮತ್ತು ವಿಚಾರಗಳನ್ನು ಗೌರವಿಸುವರು. ಮಕ್ಕಳ ವಿದ್ಯಾಭ್ಯಾಸದಲ್ಲಿ ಏರುಪೇರು, ಪ್ರಯಾಣ ಮಾಡುವಾಗ ಜಾಗ್ರತೆ ಇರಲಿ, *⚜️,ಗಣಪತಿಯ ಪ್ರಾರ್ಥನೆ ಮಾಡಿ,⚜️* *03,♊👥🪷 ಮಿಥುನ ರಾಶಿ🪷* 📖,ವ್ಯಾಪಾರ ವಹಿವಾಟುಗಳಿಗೆ ಸಹಿ ಹಾಕುವಾಗ…
ಬೆಂಗಳೂರು ದಕ್ಷಿಣ: ‘ರಾಷ್ಟ್ರೀಯ ಸೇವಾ ಯೋಜನೆಯ ಉದ್ದೇಶಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಂಡು, ಉನ್ನತ ಸಾಧನೆ ಮಾಡಬೇಕು’ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷರಾದ ಡಾ. ಜಾನಪದ ಬಾಲಾಜಿ ಅವರು ಹೇಳಿದರು. ಬೆಂಗಳೂರಿನ ವಿಜಯನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊನ್ನೆನಹಳ್ಳಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ಎನ್.ಎಸ್.ಎಸ್ ವಾರ್ಷಿಕ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಷ್ಟ್ರೀಯಸೇವಾ ಯೋಜನೆಯು ಜನರಲ್ಲಿ ಶಿಸ್ತನ್ನು ಕಲಿಸುತ್ತದೆ. ಈ ಯೋಜನೆಯ ಮೂಲಕ ಗ್ರಾಮಸ್ಥರಲ್ಲಿ, ಅರಿವನ್ನು ಮೂಡಿಸುವ ಕೆಲಸವಾಗಬೇಕು. ಇದರಿಂದ ಹಳ್ಳಿ ಅಭಿವೃದ್ಧಿಯಾಗುತ್ತದೆ ಎಂದರು. ವಿದ್ಯಾರ್ಥಿಗಳು ಭವಿಷ್ಯದ ಪ್ರಜೆಗಳು, ಸಮಾಜವನ್ನು ಕಟ್ಟುವ ಮೂಲಕ, ರಾಜ್ಯ, ರಾಷ್ಟçದ ಬೆಳವಣಿಗೆಗಾಗಿ ಕೆಲಸ ಮಾಡಬೇಕು. ಸಮಾಜದ ಆಗು-ಹೋಗುಗಳನ್ನು ತಿದ್ದುವ ಜವಾಬ್ದಾರಿ ವಿದ್ಯಾರ್ಥಿಗಳಲ್ಲಿದೆ ಎಂದು ಹೇಳಿದರು. ಚನ್ನೆನಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯರಾದ ಕೆ.ಎನ್. ರಾಘವೇಂದ್ರ ಮಾತನಾಡಿ, ವಿದ್ಯಾಸಂಸ್ಥೆಗಳು ಶಿಕ್ಷಣಕ್ಕೆ ಒತ್ತು ಕೊಟ್ಟ ರೀತಿಯಲ್ಲಿ ಪಠ್ಯೇತರ ಚಟುವಟಿಕೆಗಳಿಗೆ ಉತ್ತೇಜನ ನೀಡಬೇಕು. ಇಂತಹ ಶಿಬಿರಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಮತ್ತು ಶಿಸ್ತನ್ನು ಬೆಳಸುತ್ತದೆ. ಇವುಗಳಿಂದ ಜೀವನದಲ್ಲಿ…
ದಾವಣಗೆರೆ : ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಮಲ ಪಡೆಯನ್ನು ನಿಧಾನವಾಗಿ ತನ್ನ ತೆಕ್ಕೆಗೆ ತೆದುಕೊಳ್ಳುತ್ತಿದ್ದಾರೆ. ಬಿಜಾಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಿದ ನಂತರ ಮರಿರಾಜಾಹುಲಿಯೇ ಬಿಜೆಪಿಗೆ ಬಿಗ್ಬಾಸ್ ಎನ್ನುವ ಮಟ್ಟದಲ್ಲಿ ಬೆಳೆಯುತ್ತಿದ್ದಾರೆ. ಹಾಗಾದ್ರೆ ವಿಜಯೆಂದ್ರ ಅವರನ್ನು ತಡೆಯುವವರು ಯಾರು ಇಲ್ವಾ? ಬಿಜೆಪಿ ರೆಬೆಲ್ ನಾಯಕರು ಫುಲ್ ಸೈಲೆಂಟ್ ಆಗಿದ್ಯಾಕೆ? ಈ ಕುರಿರು ಸ್ಟೋರಿ ಇಲ್ಲಿದೆ. ಕಳೆದ ಒಂದೂವರೆಗೆ ವರ್ಷದಿಂದ ಬಿಜೆಪಿ ಮನೆಯೊಂದು ಮೂರು ಬಾಗಿಲು ಎನ್ನುವಂತಿತ್ತು. ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಆಯ್ಕೆಯಾಗಿ ಒಂದು ವರ್ಷ ಕಳೆದರೂ ಪಕ್ಷ ಸಂಘಟನೆಗಿಂತ ತಮ್ಮದೆ ಪಕ್ಷದ ನಾಯಕರ ವಿರುದ್ಧವೇ ಹೋರಾಟ ಮಾಡುವಂಥ ಸ್ಥಿತಿ ನಿರ್ಮಾಣವಾಗಿತ್ತು. ಒಂದೆಡೆ ಬಸನಗೌಡ ಪಾಟೀಲ್ ಯತ್ನಾಳ, ದಿನಬೆಳಗಾದರೆ ವಿಜಯೇಂದ್ರ ಹಾಗೂ ಅವರ ತಂದೆ ಯಡಿಯೂರಪ್ಪ ವಿರುದ್ಧ ಕೆಂಡಕಾರುತ್ತಿದ್ದರು. ಜತೆಗೆ ಹೊಂದಾಣಿಕೆ ರಾಜಕೀಯ, ಭ್ರಷ್ಟಾಚಾರದ ಬಗ್ಗೆ ಆರೋಪ ಮಾಡುತ್ತಿದ್ದರು. ಇವರಿಗೆ ಇನ್ನು ಹಲವು ನಾಯಕರು ಕೈಜೋಡಿಸಿದ್ದು ವಿಜಯೇಂದ್ರ ವಿರುದ್ಧ ಕತ್ತಿ ಮಸಿಯುತ್ತಿದ್ದರು. ಗೋಕಾಕ್ ಶಾಸಕ ರಮೇಶ ರಾಜಕಿಹೋಳಿ,…