ವಾಣಿಜ್ಯ ನಗರಿ ದಾವಣಗೆರೆಯಲ್ಲಿ ನಡೆಯುವ ಪ್ರತಿದಿನದ ಕಾರ್ಯಕ್ರಮಗಳ ವಿವರ. ದಾವಣಗೆರೆ ನಗರ ಹಾಗೂ ಹರಿಹರ, ಹೊನ್ನಾಳಿ, ನ್ಯಾಮತಿ, ಜಗಳೂರು, ಚನ್ನಗಿರಿ ತಾಲೂಕುಗಳಲ್ಲಿ ಪ್ರತಿನಿತ್ಯ ನಡೆಯುವ ಪ್ರತಿ ಕಾರ್ಯಕ್ರಮದ ಮಾಹಿತಿಯನ್ನು ದಾವಣಗೆರೆವಿಜಯ.ಕಾಂ ನೀಡಲಿದೆ. ನಿಮ್ಮ ಊರುಗಳಲ್ಲಿ ನಡೆಯುವ ಕಾರ್ಯಕ್ರಮದ ಮಾಹಿತಿಯನ್ನು ಮೂರು ದಿನಗಳ ಮುಂಚಿತವಾಗಿ ನೀಡಿದರೆ ದಾವಣಗೆರೆವಿಜಯ.ಕಾಂ ಉಚಿತವಾಗಿ ಪ್ರಕಟಿಸಲಿದೆ. ನಿಮ್ಮೂರಿನಲ್ಲಿ ನಡೆಯುವ ಕಾರ್ಯಕ್ರಮದ ಮಾಹಿತಿಯನ್ನು ನಮ್ಮ 9113614148 ಈ ನಂಬರ್‌ಗೆ ವಾಟ್ಸ್ಆಪ್ ಮಾಡಿ.

 ಕ್ಷತ್ರಿಯ ಮರಾಠ ವಧು- ವರರ ಸಮಾವೇಶ

ದಾವಣಗೆರೆ: ಕ್ಷತ್ರಿಯ ಮರಾಠ ವಧು- ವರರ ಸಮಾವೇಶವು ಬೆಳಗ್ಗೆ ಹುಬ್ಬಳ್ಳಿಯಲ್ಲಿ ನಡೆಯಲಿದೆ ಎಂದು ಕೃಷ್ಣೋಜಿರಾವ್ ಸಾವಂತ್ ತಿಳಿಸಿದ್ದಾರೆ ಹೆಚ್ಚಿನ ಮಾಹಿತಿಗೆ: 9342514779 ಸಂಪರ್ಕಿಸಿ.

ನಿಟುವಳ್ಳಿಯಲ್ಲಿ  ಶಿವಚಿದಂಬರ ಜಯಂತ್ಯೋತ್ಸವ

  •  ದಾವಣಗೆರೆ :  ಶಿವಚಿದಂಬರ ಸೇವಾ ಸಂಘ ಭಕ್ತ ಮಂಡಳಿ ಆಶ್ರಯದಲ್ಲಿ  ಜಯಂತ್ಯೋತ್ಸವ ಹಮ್ಮಿಕೊಳ್ಳಲಾಗಿದೆ.
  • ಸ್ಥಳ:  ಶಿವ ಚಿದಂಬರ ಕ್ಷೇತ್ರ
  • ಸಾನಿಧ್ಯ: ಸಂಸ್ಥಾಪಕ ಗೌರವ ಅಧ್ಯಕ್ಷ ವಿ. ಮೋಹನ್ ದೀಕ್ಷಿತ್
  • ಸಮಯ: ನಾಳೆ ಬೆಳಿಗ್ಗೆ 5 ಗಂಟೆಯಿಂದ
  • ಕನಕದಾಸ ಜಯಂತಿ
  • ದಾವಣಗೆರೆ: ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಸಂಘದಿಂದ ಆಯೋಜನೆ
  • ಸಮಯ: ಮಧ್ಯಾಹ್ನ 12 ಕ್ಕೆ
  • ಸ್ಥಳ: ನಗರದ ಹೊರಬೀರಪ್ಪ ಗುಡಿ ಹತ್ತಿರ
  • ಎಲೆಕ್ಟ್ರಿಕ್ ವಾಹನಗಳ ರ್ಯಾಲಿ

ದಾವಣಗೆರೆ: ರೌಂಡ್ ಟೇಬಲ್ ವತಿಯಿಂದ ಆಯೋಜನೆ

ಸಮಯ: ಬೆಳಗ್ಗೆ 10 ಗಂಟೆಗೆ

ಸ್ಥಳ: ನಗರದ ಹೈಸ್ಕೂಲ್ ಮೈದಾನದಿಂದ ಆರಂಭ

ತಾರೆ ನೀ ಮಿನುಗು ರಾಜ್ಯ ಮಟ್ಟದ ಸೌಂದರ್ಯ ಸ್ಪರ್ಧೆ

  • ದಾವಣಗೆರೆ: ಕೆಬಿಜೆ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ
  • ಸಮಯ: ಬೆಳಿಗ್ಗೆ 10 ಗಂಟೆಗೆ
  • ಸ್ಥಳ: ಪಂಜುರ್ಲಿ ಹೋಟೆಲ್ ನಲ್ಲಿ

ಆರೋಗ್ಯ ತಪಾಸಣೆ

  • ದಾವಣಗೆರೆ: ಹೋಮಿಯೋಪಥಿ ವೈದ್ಯಕೀಯ ಸಂಘ ಮತ್ತು ಕರುಣಾ ಜೀವ ಕಲ್ಯಾಣ ಟ್ರಸ್ಟ್ ವತಿಯಿಂದ
  • ಸಮಯ: ಬೆಳಗ್ಗೆ 11 ಗಂಟೆಗೆ
  • ಸ್ಥಳ: ಕರುಣಾ ಜೀವ ಕಲ್ಯಾಣ ಟ್ರಸ್ಟ್ ನಲ್ಲಿ ಮಾಹಿತಿಗೆ 6363151534 ಸಂಪರ್ಕಿಸಿ

ಆರೋಗ್ಯ ತಪಾಸಣಾ ಶಿಬಿರ

  • ಹರಿಹರ: ವೀರಶೈವ ಲಿಂಗಾಯತ ಸಮಾಜ ಸೇವಾ ಸಂಘ, ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಪ್ರೀತಿ ಆರೈಕೆ ಟ್ರಸ್ಟ್ ಸಹಯೋಗ
  • ಸಮಯ: ಬೆಳಗ್ಗೆ 9-30
  • ಸ್ಥಳ : ಹೊಸ ಕೋರ್ಟ್ ಹಿಂಭಾಗ ಚೌಡಮ್ಮ ದೇವಸ್ಥಾನ

ಜಗದ್ಗುರು ಜಯವಿಭವ ವಿದ್ಯಾಸಂಸ್ಥೆ 60 ರ ಸಂಭ್ರಮದ ಸಮಾರೋಪ

  • ದಾವಣಗೆರೆ: ಶ್ರೀ ಜಗದ್ಗುರು ಜಯವಿಭವ ವಿದ್ಯಾ ಸಂಸ್ಥೆ, ಅಕ್ಕಮಹಾದೇವಿ ಬಾಲಿಕಾ ಪ್ರೌಢ ಶಾಲೆ ವತಿಯಿಂದ
  • ಸಮಯ: ಬೆಳಗ್ಗೆ 10 ಕ್ಕೆ
  • ಸ್ಥಳ: ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಪ್ರೌಢಶಾಲಾ ಆವರಣ
  • ಸ್ಥಳ: ಹೊಸ ಕೋರ್ಟ ಹಿಂಭಾಗ ಚೌಡಮ್ಮ ದೇವಸ್ಥಾನ ಹತ್ತಿರ

ಶಿವ ಚಿದಂಬರರೇಶ್ವರ ಜಯಂತ್ಯೋತ್ಸವ

  • ದಾವಣಗೆರೆ: ಶ್ರೀ ಶಿವಚಿದಂಬರ ಸೇವಾ ಸಂಘ ಭಕ್ತ ಮಂಡಳಿ ವತಿಯಿಂದ
  • ಸಮಯ : ಬೆಳಗ್ಗೆ 8 ಕ್ಕೆ
  • ಸ್ಥಳ: ನಗರದ ನಿಟುವಳ್ಳಿಶಿವ ಚಿದಂಬರರೇಶ್ವರ ದೇವಸ್ಥಾನದಲ್ಲಿ

ಇಂದಿನ ಪತ್ರಿಕಾಗೋಷ್ಠಿಗಳು

  • ಬೆಳಗ್ಗೆ 11.20 ಕ್ಕೆ  ವಕೀಲ ಗುಮ್ಮನೂರು ಮಲ್ಲಿಕಾರ್ಜುನ ಪತ್ರಿಕಾಗೋಷ್ಠಿ,
  • ಬೆಳಗ್ಗೆ 11.40 ಕ್ಕೆ  ಆರ್ಯ ಈಡಿಗ ಮಹಾಸಭಾ
  • ಮಧ್ನಾಹ್ನ 12.ಕ್ಕೆ ಸರ್ವಜ್ಞ ಮಹಾಮಂಡಳಿ
Share.
Leave A Reply

Exit mobile version