Close Menu
Davangere VijayaDavangere Vijaya
  • ಪ್ರಮುಖ ಸುದ್ದಿ
  • ದಾವಣಗೆರೆ ವಿಶೇಷ
  • ಕ್ರೈಂ ಸುದ್ದಿ
  • ರಾಜಕೀಯ ಸುದ್ದಿ
  • ರೈತಮಿತ್ರ
  • ಅಡಕೆ ಧಾರಣೆ
  • ಚಿನ್ನ, ಬೆಳ್ಳಿ ಧಾರಣೆ
  • Blog

Subscribe to Updates

Get the latest creative news from FooBar about art, design and business.

What's Hot

ದಾವಣಗೆರೆ : ಜಯನಗರದ ಸಾಯಿಬಾಬಾ ಮಂದಿರದಲ್ಲಿ ಅದ್ದೂರಿ ಗುರು ಪೂರ್ಣಿಮೆ . ಸಾಯಿ ದರ್ಶನಕ್ಕೆ ಬರಲಿದ್ದಾರೆ ಸಹಸ್ರಾರು ಜನ

8 July 2025

ಬಡಾವಣೆ ಪೊಲೀಸ್ ಠಾಣೆ ಪಿಎಸ್ಐ ಲಾಡ್ಜ್ ನಲ್ಲಿ ನೇಣಿಗೆ ಶರಣು, ಅಷ್ಟಕ್ಕೂ ಪಿಎಸ್ಐ ಲೈಫ್ ಹಿಂದೆ ಏನಿತ್ತು?..ನೇಣಿಗೆ ಶರಣಾಗುವ ಮೊದಲು ಆಧಾರ್ ನಂಬರ್ ಅಳಿಸಿದ್ದು ಯಾಕೆ?

7 July 2025

ಭದ್ರಾ ಡ್ಯಾಂ ಭರ್ತಿಯಾಗಲು ಇನ್ನೇಷ್ಟು ಅಡಿ ಬಾಕಿ ಇರಬಹುದು?…ಈ ತಿಂಗಳಿನಲ್ಲಿಯೇ ನೋಡುಗರಿಗೆ ಸಿಗಲಿದೆ ಜಲಾಶಯದ ಸೊಬಗು .‌‌‌..

5 July 2025
Facebook X (Twitter) Instagram
Facebook X (Twitter) Instagram
Davangere VijayaDavangere Vijaya
  • ಪ್ರಮುಖ ಸುದ್ದಿ
  • ದಾವಣಗೆರೆ ವಿಶೇಷ
  • ಕ್ರೈಂ ಸುದ್ದಿ
  • ರಾಜಕೀಯ ಸುದ್ದಿ
  • ರೈತಮಿತ್ರ
  • ಅಡಕೆ ಧಾರಣೆ
  • ಚಿನ್ನ, ಬೆಳ್ಳಿ ಧಾರಣೆ
  • Blog
Davangere VijayaDavangere Vijaya
Home»ದಾವಣಗೆರೆ ವಿಶೇಷ»ಬೆಣ್ಣೆ ದೋಸೆಗಿಂತ ದಾವಣಗೆರೆ ಮಿರ್ಚಿ ಬಲು ಫೇಮೇಸ್
ದಾವಣಗೆರೆ ವಿಶೇಷ

ಬೆಣ್ಣೆ ದೋಸೆಗಿಂತ ದಾವಣಗೆರೆ ಮಿರ್ಚಿ ಬಲು ಫೇಮೇಸ್

ಮಳೆಗಾಲ, ಚಳಿಗಾಲದಲ್ಲಿ ಮಂಡಕ್ಕಿ, ಮಿರ್ಚಿ ಸ್ವಾದದ ಖದರ್ ಬೇರೆ
davangerevijaya.comBy davangerevijaya.com28 November 2023Updated:29 November 2023No Comments2 Mins Read
Facebook WhatsApp Twitter
Share
WhatsApp Facebook Twitter Telegram

ನಂದೀಶ್ ಭದ್ರಾವತಿ ದಾವಣಗೆರೆ

ದಾವಣಗೆರೆ ಶಿಕ್ಷಣ, ವಾಣಿಜ್ಯ ಕ್ಷೇತ್ರಗಳಲ್ಲಿ ಹೆಗ್ಗಳಿಕೆ ಪಡೆದ ದೇವ ನಗರಿ ಇಲ್ಲಿ ಬೆಣ್ಣೆ ದೋಸೆಗಿಂತ, ಮಂಡಕ್ಕಿ, ಮಿರ್ಚಿ, ಖಾರವನ್ನೇ ಜನ ಹೆಚ್ಚಾಗಿ ಇಷ್ಟಪಡುತ್ತಾರೆ. ಆದ್ದರಿಂದ ದಾವಣಗೆರೆ ಬಿಸಿ ಬಿಸಿ ಮಿರ್ಚಿ, ಮಂಡಕ್ಕಿಗಳಿಂದಲೂ ವೈಶಿಷ್ಟ್ಯತೆ ಪಡೆದಿದೆ.

ರುಚಿ, ಗುಣಮಟ್ಟದಲ್ಲಿ ದಾವಣಗೆರೆ ಮಿರ್ಚಿಗೆ ಇಲ್ಲಿನ ಮಿರ್ಚಿಯೇ ಸಾಟಿ. ಕೇವಲ ಕಡ್ಲಿಬೇಳೆ ಹಿಟ್ಟಿನಿಂದ ತಯಾರಿಸುವ ಈ ಮಿರ್ಚಿಯ ರುಚಿ ತಿನ್ನುವವರ ನಾಲಿಗೆ ಮೇಲೆ ದಿನಿವಿಡೀ ಲಾಸ್ಯವಾಡುತ್ತದೆ.

ಮಿರ್ಚಿ ತಿನ್ನಲು ಸಂಜೆ ಹೇಳಿಮಾಡಿಸಿದ ಹೊತ್ತು. ಮಳೆಗಾಲ, ಚಳಿಗಾಲದಲ್ಲಿ ಮಿರ್ಚಿಗೆ ವಿಶೇಷ ಮೆರುಗು. ಮಂಡಕ್ಕಿ, ಖಾರದೊಂದಿಗೆ ಮಿರ್ಚಿಯ ಸವಿ ಬರೀ ಹೇಳಲಾಗದು, ತಿಂದೇ ನೋಡಬೇಕು.

ಇಂತಹ ಮಿರ್ಚಿಗಳನ್ನು ಸಾಮಾನ್ಯವಾಗಿ ರಾಜ್ಯದ ಎಲ್ಲ ಊರುಗಳಲ್ಲಿ ತಯಾರಿಸುತ್ತಾರೆ. ಆದರೆ, ದಾವಣಗೆರೆ  ಕೈಚಳಕವೇ ಬೇರೆ.

ಯಾವ ಹೋಟೆಲ್ ಗೂ ಹೋದ್ರು ಸಿಗುತ್ತೇ ಮಿರ್ಚಿ

ದಾವಣಗೆರೆಯ ಯಾವುದೇ ಹೋಟೆಲ್ ಗೆ ಹೋದ್ರು ಮಿರ್ಚಿ ಸಿಗುತ್ತದೆ. ಸಿಹಿ ಊಟಕ್ಕೆ ಹೊರತುಪಡಿಸಿದರೆ ಉಳಿದೆಲ್ಲ ಊಟದ ಜತೆ ಮಿರ್ಚಿ ಅದ್ಭುತ ಕಾಂಬಿನೇಷನ್‌. ತಟ್ಟೆಯಲ್ಲಿ ಒಂದೆರಡು ದಾವಣಗೆರೆ  ಮಿರ್ಚಿಯಿದ್ದರೆ, ಯಾವುದೇ ಊಟದ ರುಚಿ ದುಪ್ಪಟ್ಟಾಗುತ್ತದೆ.  ಯಾವುದೇ ಮದುವೆ ಸೇರಿ ಇತರ ಸಮಾರಂಭಗಳಿರಲಿ, ಊಟದ ಮೆನುವಿನಲ್ಲಿ ಮಿರ್ಚಿಗೇ ಪ್ರಧಾನ ಸ್ಥಾನ.ಇಲ್ಲಿನ ಮನೆಗೆ ಬರುವ ನೆಂಟರಿಗೆ ಮಿರ್ಚಿ ರುಚಿ ತೋರಿಸಿದರೆ, ನೆಂಟರಿಗೆ ನೀಡಿದ ದೊಡ್ಡ ಗೌರವವಿದ್ದಂತೆ.

ಹೇಗಿರುತ್ತೇ ದಾವಣಗೆರೆ ಮಿರ್ಚಿ

ಕಡ್ಲಿಬೇಳೆ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು, ಚಿಟಿಕೆ ಅಡುಗೆ ಸೋಡಾ ಬೆರೆಸಿ ನೀರು ಹಾಕಿಕೊಂಡು ಗಂಜಿಗಿಂತ ದಪ್ಪವಾಗಿ ಕಲಸಿ, ಹಸಿ ಮೆಣಸಿನಕಾಯಿಗೆ ಹಿಟ್ಟು ಅದ್ದಿ ಮಧ್ಯಮ ಉರಿಯಲ್ಲಿ ಕಾದ ಎಣ್ಣೆಗೆ ಹಾಕಿ ಎರಡೂ ಬದಿ ಬೇಯಿಸಿ ತೆಗೆದರೆ ದಾವಣಗೆರೆ ಮಿರ್ಚಿ ರೆಡಿ. ಹಸಿ ಮೆಣಸಿನಕಾಯಿ ಮಧ್ಯೆ ಸೀಳಿ ಅದರೊಳಗೆ ಉಪ್ಪು ಜೀರಿಗೆ ಮಿಶ್ರಣ ತುಂಬಿ ಮಾಡುವ ಮಿರ್ಚಿ ಮತ್ತಷ್ಟು ರುಚಿ.

ದಾವಣಗೆರೆ ಮಿರ್ಚಿ ಗುಣಮಟ್ಟದಲ್ಲಿ ರಾಜಿಯಾಗೋದಿಲ್ಲ

ಬರೀ ಮಿರ್ಚಿಯನ್ನು ತಿಂದರೆ ಸಿಗುವ ರುಚಿ ಮಜಾಕ್ಕಿಂತ, ಮಂಡಕ್ಕಿ ಖಾರ, ಪುಗ್ಗಿ ಜತೆಗೆ ಸವಿದರೆ ಅದರ ರುಚಿಯೇ ವಿಶಿಷ್ಟ. ಮಂಡಕ್ಕಿ ಒಗ್ಗರಣೆಗೆ ಮಿರ್ಚಿ ಸಮನಾರ್ಥಕ ಪದ. ಉಪ್ಪಿಟ್ಟು, ಅವಲಕ್ಕಿ ಒಗ್ಗರಣೆ ಸೇರಿ ಇತರ ತಿಂಡಿ, ಅನ್ನ ಸಾಂಬಾರು, ರೊಟ್ಟಿ, ಚಪಾತಿ ಊಟಕ್ಕೂ ಮಿರ್ಚಿ ಸಕತ್‌ ಕಂಪನಿ ಕೊಡುತ್ತದೆ. ಹಲವು ವರ್ಷಗಳಿಂದಲೂ ರುಚಿ ಮತ್ತು ಗುಣಮಟ್ಟದಲ್ಲಿ ದಾವಣಗೆರೆ  ಮಿರ್ಚಿ ರಾಜಿಯಾಗಿಲ್ಲ.

ಅಂದಿಗೂ ಇಂದಿಗೂ ಅದೇ ರುಚಿ, ಅದೇ ಗುಣಮಟ್ಟ ಕಾಪಾಡಿಕೊಂಡ ದಾವಣಗೆರೆ ಮಿರ್ಚಿ ನಾಡಿನಲ್ಲೆಡೆ ತನ್ನ ಘಮ ಹರಡಿದೆ. ಈ ಭಾಗದ ಪ್ರತಿ ಹೋಟಲ್‌ನಲ್ಲೂ ಮಿರ್ಚಿ ಕಾಯಂ. ಮೆಣಸಿನಕಾಯಿ ಮಂಡಕ್ಕಿ  ಮಾರಾಟ ಮಾಡಿ ಜೀವನ ನಿರ್ವಹಿಸುವ  100 ಕ್ಕೂ ಹೆಚ್ಚು ಅಂಗಡಿಗಳು ದಾವಣಗೆರೆಯಲ್ಲಿದೆ.

ನಾನಾ ಕಾರಣಗಳಿಗಾಗಿ ಬೇರೆ ಊರುಗಳಿಂದ  ದಾವಣಗೆರೆಗೆ ಬರುವ ಜನರು ಇಲ್ಲಿನ ಮಿರ್ಚಿ ಅಂಗಡಿ ಹುಡುಕಿಕೊಂಡು ಹೋಗಿ ತೃಪ್ತಿಯಾಗುವಷ್ಟು ಮಿರ್ಚಿ ತಿನ್ನದೇ ವಾಪಸ್‌ ಹೋಗುವುದೇ ಇಲ್ಲ. ಒಟ್ಟಾರೆ ದಾವಣಗೆರೆಗೂ ಮಂಡಕ್ಕಿ ಮೆಣಸಿನಕಾಯಿಗೂ ಸಂಬಂಧ ಇದ್ದು, ಒಮ್ಮೆ ಬಂದು ರುಚಿ ನೋಡಿ.

Davangere Featured mrchi ದಾವಣಗೆರೆ ಮಿರ್ಚಿ ಮೆಣಸಿನಕಾಯಿ
Share. WhatsApp Facebook Twitter Telegram
davangerevijaya.com
  • Website

Related Posts

ಭದ್ರಾ ಡ್ಯಾಂ ಭರ್ತಿಯಾಗಲು ಇನ್ನೇಷ್ಟು ಅಡಿ ಬಾಕಿ ಇರಬಹುದು?…ಈ ತಿಂಗಳಿನಲ್ಲಿಯೇ ನೋಡುಗರಿಗೆ ಸಿಗಲಿದೆ ಜಲಾಶಯದ ಸೊಬಗು .‌‌‌..

5 July 2025

ಕಾಗದನಗರ ಶಾಲೆ ರೀ ಓಪನ್ ; ಫಲಿಸಿತು ಹೋರಾಟಗಾರ ಮಧುಸೂಧನ್ ಶ್ರಮ

29 June 2025

ಜನಮೆಚ್ಚಿದ ಪೊಲೀಸ್ ಗೆ ಕಮೆಂಡೇಶನ್ ಪದಕ

30 May 2025
Leave A Reply Cancel Reply

Top Posts

ಹೈಕೋರ್ಟ್ ಆದೇಶ ತಪ್ಪು ತಿಳಿಯಲಾಗಿದೆ : ಸಿಪಿಐ ಮಂಜುನಾಥ್  ಅರ್ಜುನ್ ಲಿಂಗಾರೆಡ್ಡಿ

16 February 202412,656 Views

ದಾವಣಗೆರೆ ಸಿಟಿಯಲ್ಲಿ ರೌಡಿ ಶೀಟರ್ ಕಣುಮ ಮರ್ಡರ್

5 May 20259,333 Views

ಭದ್ರಾವತಿಯಲ್ಲಿ ಮೀಟರ್ ಬಡ್ಡಿಗೆ ಬಲಿಯಾಯಿತು ಜೀವ, ಪೊಲೀಸ್ ಇಲಾಖೆಯಲ್ಲಿದ್ದ ಅಣ್ಣನಿಂದ ಧಮಕಿ

2 April 20247,084 Views

ಪೊಲೀಸ್ ಠಾಣೆಗೆ ಕರೆತಂದಿದ್ದ ಆರೋಪಿ ಸಾವು, ಕಡಿಮೆ ಸಂಖ್ಯೆಯಲ್ಲಿದ್ದ ಪೊಲೀಸರು ಬದುಕಿದ್ದೇ ಹೆಚ್ಚು…ಅಷ್ಟಕ್ಕೂ ಘಟನೆ ನಡೆದಿದ್ದೇನೂ?

25 May 20243,595 Views
Stay In Touch
  • Facebook
  • Twitter
  • Pinterest
  • Instagram
  • YouTube
  • Vimeo
Don't Miss
ಪ್ರಮುಖ ಸುದ್ದಿ

ದಾವಣಗೆರೆ : ಜಯನಗರದ ಸಾಯಿಬಾಬಾ ಮಂದಿರದಲ್ಲಿ ಅದ್ದೂರಿ ಗುರು ಪೂರ್ಣಿಮೆ . ಸಾಯಿ ದರ್ಶನಕ್ಕೆ ಬರಲಿದ್ದಾರೆ ಸಹಸ್ರಾರು ಜನ

By davangerevijaya.com8 July 20250

ನಂದೀಶ್ ಭದ್ರಾವತಿ, ದಾವಣಗೆರೆ ಅತ್ತ ಶಿರಡಿಯಲ್ಲಿ ಗುರುಪೂರ್ಣಿಮಾ ಹಬ್ಬವು ಭಕ್ತಿ ಭಾವದಿಂದ ಆರಂಭವಾಗಲಿದ್ದು, ಸಾವಿರಾರು ಭಕ್ತರು ಸಾಯಿನಾಮವನ್ನು ಪಠಿಸುತ್ತ ಶಿರಡಿಯನ್ನು…

ಬಡಾವಣೆ ಪೊಲೀಸ್ ಠಾಣೆ ಪಿಎಸ್ಐ ಲಾಡ್ಜ್ ನಲ್ಲಿ ನೇಣಿಗೆ ಶರಣು, ಅಷ್ಟಕ್ಕೂ ಪಿಎಸ್ಐ ಲೈಫ್ ಹಿಂದೆ ಏನಿತ್ತು?..ನೇಣಿಗೆ ಶರಣಾಗುವ ಮೊದಲು ಆಧಾರ್ ನಂಬರ್ ಅಳಿಸಿದ್ದು ಯಾಕೆ?

7 July 2025

ಭದ್ರಾ ಡ್ಯಾಂ ಭರ್ತಿಯಾಗಲು ಇನ್ನೇಷ್ಟು ಅಡಿ ಬಾಕಿ ಇರಬಹುದು?…ಈ ತಿಂಗಳಿನಲ್ಲಿಯೇ ನೋಡುಗರಿಗೆ ಸಿಗಲಿದೆ ಜಲಾಶಯದ ಸೊಬಗು .‌‌‌..

5 July 2025

ಇಡಿ ಬಲೆಯಿಂದ ಹೊರಬಂದ ಮಂಜುನಾಥ್ ಗೌಡ…ಎಂಭತ್ತೇರಡು ದಿನಗಳ ನಂತರ ಮರಳಿದ ಸಹಕಾರಿ ಧುರೀಣ

3 July 2025
About Us
About Us

Davanagere Vijaya Kannada News Portal

Facebook X (Twitter) Pinterest YouTube WhatsApp
Our Picks

ದಾವಣಗೆರೆ : ಜಯನಗರದ ಸಾಯಿಬಾಬಾ ಮಂದಿರದಲ್ಲಿ ಅದ್ದೂರಿ ಗುರು ಪೂರ್ಣಿಮೆ . ಸಾಯಿ ದರ್ಶನಕ್ಕೆ ಬರಲಿದ್ದಾರೆ ಸಹಸ್ರಾರು ಜನ

8 July 2025

ಬಡಾವಣೆ ಪೊಲೀಸ್ ಠಾಣೆ ಪಿಎಸ್ಐ ಲಾಡ್ಜ್ ನಲ್ಲಿ ನೇಣಿಗೆ ಶರಣು, ಅಷ್ಟಕ್ಕೂ ಪಿಎಸ್ಐ ಲೈಫ್ ಹಿಂದೆ ಏನಿತ್ತು?..ನೇಣಿಗೆ ಶರಣಾಗುವ ಮೊದಲು ಆಧಾರ್ ನಂಬರ್ ಅಳಿಸಿದ್ದು ಯಾಕೆ?

7 July 2025

ಭದ್ರಾ ಡ್ಯಾಂ ಭರ್ತಿಯಾಗಲು ಇನ್ನೇಷ್ಟು ಅಡಿ ಬಾಕಿ ಇರಬಹುದು?…ಈ ತಿಂಗಳಿನಲ್ಲಿಯೇ ನೋಡುಗರಿಗೆ ಸಿಗಲಿದೆ ಜಲಾಶಯದ ಸೊಬಗು .‌‌‌..

5 July 2025
Most Popular

ಹೈಕೋರ್ಟ್ ಆದೇಶ ತಪ್ಪು ತಿಳಿಯಲಾಗಿದೆ : ಸಿಪಿಐ ಮಂಜುನಾಥ್  ಅರ್ಜುನ್ ಲಿಂಗಾರೆಡ್ಡಿ

16 February 202412,656 Views

ದಾವಣಗೆರೆ ಸಿಟಿಯಲ್ಲಿ ರೌಡಿ ಶೀಟರ್ ಕಣುಮ ಮರ್ಡರ್

5 May 20259,333 Views

ಭದ್ರಾವತಿಯಲ್ಲಿ ಮೀಟರ್ ಬಡ್ಡಿಗೆ ಬಲಿಯಾಯಿತು ಜೀವ, ಪೊಲೀಸ್ ಇಲಾಖೆಯಲ್ಲಿದ್ದ ಅಣ್ಣನಿಂದ ಧಮಕಿ

2 April 20247,084 Views

Subscribe to Updates

Get the latest creative news from SmartMag about art & design.

Recent Posts
  • ದಾವಣಗೆರೆ : ಜಯನಗರದ ಸಾಯಿಬಾಬಾ ಮಂದಿರದಲ್ಲಿ ಅದ್ದೂರಿ ಗುರು ಪೂರ್ಣಿಮೆ . ಸಾಯಿ ದರ್ಶನಕ್ಕೆ ಬರಲಿದ್ದಾರೆ ಸಹಸ್ರಾರು ಜನ
  • ಬಡಾವಣೆ ಪೊಲೀಸ್ ಠಾಣೆ ಪಿಎಸ್ಐ ಲಾಡ್ಜ್ ನಲ್ಲಿ ನೇಣಿಗೆ ಶರಣು, ಅಷ್ಟಕ್ಕೂ ಪಿಎಸ್ಐ ಲೈಫ್ ಹಿಂದೆ ಏನಿತ್ತು?..ನೇಣಿಗೆ ಶರಣಾಗುವ ಮೊದಲು ಆಧಾರ್ ನಂಬರ್ ಅಳಿಸಿದ್ದು ಯಾಕೆ?
  • ಭದ್ರಾ ಡ್ಯಾಂ ಭರ್ತಿಯಾಗಲು ಇನ್ನೇಷ್ಟು ಅಡಿ ಬಾಕಿ ಇರಬಹುದು?…ಈ ತಿಂಗಳಿನಲ್ಲಿಯೇ ನೋಡುಗರಿಗೆ ಸಿಗಲಿದೆ ಜಲಾಶಯದ ಸೊಬಗು .‌‌‌..
  • ಇಡಿ ಬಲೆಯಿಂದ ಹೊರಬಂದ ಮಂಜುನಾಥ್ ಗೌಡ…ಎಂಭತ್ತೇರಡು ದಿನಗಳ ನಂತರ ಮರಳಿದ ಸಹಕಾರಿ ಧುರೀಣ
  • ಕಾಗದನಗರ ಶಾಲೆ ರೀ ಓಪನ್ ; ಫಲಿಸಿತು ಹೋರಾಟಗಾರ ಮಧುಸೂಧನ್ ಶ್ರಮ
Davangere Vijaya
Facebook X (Twitter) Instagram Pinterest
  • ಪ್ರಮುಖ ಸುದ್ದಿ
  • ದಾವಣಗೆರೆ ವಿಶೇಷ
  • ಕ್ರೈಂ ಸುದ್ದಿ
  • ರಾಜಕೀಯ ಸುದ್ದಿ
  • ರೈತಮಿತ್ರ
  • ಅಡಕೆ ಧಾರಣೆ
  • ಚಿನ್ನ, ಬೆಳ್ಳಿ ಧಾರಣೆ
  • Blog
© 2025 Davangere Vijaya. the website designed and maintend by kInsta infotech bangalore

Type above and press Enter to search. Press Esc to cancel.